ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಹರಿಹರ: ರೈತರ ಆದಾಯಕ್ಕೆ ಆಧಾರವಾದ ಮೇಲು

ಉತ್ತಮ ಮಳೆ– ಬೆಳೆಯಿಂದ ಭರಪೂರ ಮೇವು ಉತ್ಪತ್ತಿ; ಹೈನುಗಾರಿಕೆಗೆ ಚಿಂತೆ ಇಲ್ಲ
Published : 3 ಡಿಸೆಂಬರ್ 2024, 6:17 IST
Last Updated : 3 ಡಿಸೆಂಬರ್ 2024, 6:17 IST
ಫಾಲೋ ಮಾಡಿ
Comments
ಹರಿಹರ: ಹರಿಹರದಲ್ಲಿ ಹೊಸಪೇಟೆ-ಶಿವಮೊಗ್ಗ ಹೆದ್ದಾರಿಯಲ್ಲಿ ಭತ್ತದ ಹುಲ್ಲಿನ ಮೇವನ್ನು ಟ್ರಾö್ಯಕ್ಟರ್‌ನಲ್ಲಿ ರೈತರೊಬ್ಬರು ಸಾಗಿಸುತ್ತಿರುವುದು.
ಹರಿಹರ: ಹರಿಹರದಲ್ಲಿ ಹೊಸಪೇಟೆ-ಶಿವಮೊಗ್ಗ ಹೆದ್ದಾರಿಯಲ್ಲಿ ಭತ್ತದ ಹುಲ್ಲಿನ ಮೇವನ್ನು ಟ್ರಾö್ಯಕ್ಟರ್‌ನಲ್ಲಿ ರೈತರೊಬ್ಬರು ಸಾಗಿಸುತ್ತಿರುವುದು.
ಈ ಬಾರಿಯ ಉತ್ತಮ ಮಳೆ ಬೆಳೆಯಿಂದಾಗಿ ಮೇವಿನ ಉತ್ಪತ್ತಿ ಅಧಿಕವಾಗಿದ್ದು ಹೈನುಗಾರಿಕೆಗೆ ಅನುಕೂಲವಾಗಿದೆ. ಮೇವಿನ ಕೊರತೆಯ ಕಿರಿಕಿರಿ ತಪ್ಪಿದಂತಾಗಿದೆ.
ಡಾ.ಟಿ.ಕೆ.ಸಿದ್ದೇಶ್ ಮುಖ್ಯ ಪಶುವೈದ್ಯಾಧಿಕಾರಿ ಹರಿಹರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT