ಶುಕ್ರವಾರ, 19 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಮರೇನಹಳ್ಳಿ ಗುಡ್ಡ | ಅನಾಥವಾಗಿದ್ದ ಅದಿರು: ದಶಕದ ಬಳಿಕ ಹರಾಜು

ಡಿ. ಶ್ರೀನಿವಾಸ್
Published : 19 ಸೆಪ್ಟೆಂಬರ್ 2025, 6:41 IST
Last Updated : 19 ಸೆಪ್ಟೆಂಬರ್ 2025, 6:41 IST
ಫಾಲೋ ಮಾಡಿ
Comments
ಜಗಳೂರು ಸಮೀಪದ ಮರೇನಹಳ್ಳಿ ಗುಡ್ಡದಲ್ಲಿ ಕಬ್ಬಿಣದ ಅದಿರು ದಾಸ್ತಾನು ಸಾಗಣೆ ಕಾರ್ಯ ಭರದಿಂದ ನಡೆಯುತ್ತಿದೆ 
ಜಗಳೂರು ಸಮೀಪದ ಮರೇನಹಳ್ಳಿ ಗುಡ್ಡದಲ್ಲಿ ಕಬ್ಬಿಣದ ಅದಿರು ದಾಸ್ತಾನು ಸಾಗಣೆ ಕಾರ್ಯ ಭರದಿಂದ ನಡೆಯುತ್ತಿದೆ 
ಜಗಳೂರು ಸಮೀಪದ ಮರೇನಹಳ್ಳಿ ಗುಡ್ಡದಲ್ಲಿ ಕಬ್ಬಿಣದ ಅದಿರು ದಾಸ್ತಾನು ಸಾಗಣೆ ಕಾರ್ಯ ಭರದಿಂದ ನಡೆಯುತ್ತಿದೆ 
ಜಗಳೂರು ಸಮೀಪದ ಮರೇನಹಳ್ಳಿ ಗುಡ್ಡದಲ್ಲಿ ಕಬ್ಬಿಣದ ಅದಿರು ದಾಸ್ತಾನು ಸಾಗಣೆ ಕಾರ್ಯ ಭರದಿಂದ ನಡೆಯುತ್ತಿದೆ 
‘ಅದಿರು ಸಾಗಣೆ; ಅಧಿಕೃತ ಮಾಹಿತಿ ಇಲ್ಲ’
‘ಮರೇನಹಳ್ಳಿ ಗುಡ್ಡದಲ್ಲಿ ದಾಸ್ತಾನು ಇರುವ ಕಬ್ಬಿಣದ ಅದಿರನ್ನು ನಾಲ್ಕು ದಿನಗಳಿಂದ ಗುಡ್ಡದಿಂದ ಹೊರಗೆ ರಾತ್ರಿ ವೇಳೆ ಸಾಗಿಸಲಾಗುತ್ತಿದೆ ಎಂಬ ಬಗ್ಗೆ ಅಧಿಕೃತವಾಗಿ ಮಾಹಿತಿ ಇಲ್ಲ. ಕೆಲವು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಆದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಯಾವುದೇ ಅಧಿಕಾರಿಗಳು ಖುದ್ದು ನನ್ನ ಗಮನಕ್ಕೆ ತಂದಿಲ್ಲ. ಕನಿಷ್ಠ ನನ್ನೊಂದಿಗೆ ಚರ್ಚಿಸಿಲ್ಲ. ಅದಿರು ತೆಗೆದ ಸ್ಥಳ ಕಂದಾಯ ಇಲಾಖೆ ವ್ಯಾಪ್ತಿಗೆ ಬರಲಿದ್ದು ಶೀಘ್ರವೇ ಸ್ಥಳ್ಕಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು’ ಎಂದು ತಹಶೀಲ್ದಾರ್ ಕಲೀಂ ಉಲ್ಲಾ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT