‘ಅರಣ್ಯಕ್ಕೆ ಹೊಂದಿಕೊಂಡಿರುವ ಮಲೆಮಾಚಿಕೆರೆ, ಮಡ್ರಳ್ಳಿ ಕೆರೆ, ಕೆಳಗೋಟೆ ಕೆರೆ ಹಾಗೂ ತಾರೇಹಳ್ಳಿಯ ದೊಡ್ಡ ಕೆರೆಗಳಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದೆ. ಎಲ್ಲೆಡೆ ಹಸಿರು ಉಕ್ಕುತ್ತಿದ್ದು, ವರ್ಷಪೂರ್ತಿ ಕವಳೆ, ಕಾಡುಬಿಕ್ಕೆ, ಕಾರೇ , ಬೆಟ್ಟದ ನೆಲ್ಲಿ, ನಗರಿ, ಬೆಳ್ಳೆ ಹಣ್ಣು ಹಣ್ಣುಗಳಿಗೆ ಬರ ಇಲ್ಲದಂತಾಗಿದೆ’ ಎಂದು ಅರಣ್ಯ ಸಿಬ್ಬಂದಿ ಕೆ.ವಿ. ಬಸವರಾಜ್ ಹೇಳುತ್ತಾರೆ.