ಕುರುಬರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವಿರೂಪಾಕ್ಷಪ್ಪ, ಉಪಾಧ್ಯಕ್ಷ ಹಾಲೇಕಲ್ಲು ಎಸ್.ಟಿ. ಅರವಿಂದ, ಗೌರವ ಕಾರ್ಯದರ್ಶಿ ಎಸ್.ಎಚ್. ಪ್ರಕಾಶ್, ಕುರುಬರ ಸಂಘದ ನಿರ್ದೇಶಕಿ ಸುನಂದಮ್ಮ, ದೂಡ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯರಾದ ಬಿ.ಜಿ. ಅಜಯ್ ಕುಮಾರ್, ಮಂಜುನಾಯ್ಕ್, ದಿಳ್ಳೆಪ್ಪ ಅವರೂ ಇದ್ದರು.