ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಹಳೆಪಾಳ್ಯ– ಉಕ್ಕಡಗಾತ್ರಿ ನಡುವೆ ‘ಸಂಪರ್ಕ ಸೇತುವೆ’ಗೆ ಜನರ ಕೂಗು

ಮಳೆಗಾಲದಲ್ಲಿ ಹರಿಹರ ತಾಲ್ಲೂಕು ಕೇಂದ್ರ ಸಂಪರ್ಕಿಸಲು ತೀವ್ರ ತೊಂದರೆ
ವಿ.ನಾಗೇಂದ್ರಪ್ಪ
Published : 12 ಏಪ್ರಿಲ್ 2025, 7:18 IST
Last Updated : 12 ಏಪ್ರಿಲ್ 2025, 7:18 IST
ಫಾಲೋ ಮಾಡಿ
Comments
ಹಳೆಪಾಳ್ಯ ಗ್ರಾಮ–ಉಕ್ಕಡಗಾತ್ರಿ ನಡುವೆ ತುಂಗಭದ್ರಾ ನದಿಗೆ ಸೇತುವೆ ನಿರ್ಮಿಸಬೇಕೆನ್ನುವ ‌ಕೂಗು ಹಿಂದಿನಿಂದಲೂ ಇದೆ. ಈ ಬಗ್ಗೆ ಸರ್ಕಾರದ ಹಂತದಲ್ಲಿ ತೀರ್ಮಾನ ಆಗಬೇಕು
ಸುಂದರ್ ವಡಿವೇಲು ಎಇಇ ಪಿಡಬ್ಲ್ಯೂಡಿ ಹರಿಹರ
ಸೇತುವೆ ನಿರ್ಮಾಣದಿಂದ ಲಕ್ಷಾಂತರ ಭಕ್ತರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ. ನೇರವಾಗಿ ಹರಿಹರ ಸಂಪರ್ಕ ಸಾಧ್ಯವಾಗುತ್ತದೆ. ಸರ್ಕಾರ ಇಚ್ಛಾಶಕ್ತಿ ತೋರಬೇಕು
ಎಸ್.ಸುರೇಶ್ ಕಾರ್ಯದರ್ಶಿ ಕರಿಬಸವೇಶ್ವರ ಗದ್ದುಗೆ ಟ್ರಸ್ಟ್ ಕಮಿಟಿ ಉಕ್ಕಡಗಾತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT