ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಕಣಿವೆಬಿಳಚಿ: ಮರೀಚಿಕೆಯಾದ ವಸತಿ ಭಾಗ್ಯ

ಎನ್‌.ವಿ.ರಮೇಶ್
Published : 9 ಜೂನ್ 2025, 8:14 IST
Last Updated : 9 ಜೂನ್ 2025, 8:14 IST
ಫಾಲೋ ಮಾಡಿ
Comments
ಬಸವಾಪಟ್ಟಣ ಸಮೀಪದ ಕಣಿವೆಬಿಳಚಿಯಲ್ಲಿ ನಿಗಮದ ಮನೆಗಾಗಿ ಎದುರು ನೋಡುತ್ತಿರುವ ಪೂಜಾ ಸ್ವಾಮಿ
ಬಸವಾಪಟ್ಟಣ ಸಮೀಪದ ಕಣಿವೆಬಿಳಚಿಯಲ್ಲಿ ನಿಗಮದ ಮನೆಗಾಗಿ ಎದುರು ನೋಡುತ್ತಿರುವ ಪೂಜಾ ಸ್ವಾಮಿ
ವಸತಿ ಸಚಿವರಿಗೆ ಮನವಿ 
‘ಕಣಿವೆಬಿಳಚಿಯ ಪರಿಶಿಷ್ಟ ಜನಾಂಗದ ಇಬ್ಬರು ಮಹಿಳೆಯರ ಮನೆಗಳ ಸ್ಥಿತಿಯನ್ನು ನೋಡಿದ್ದೇನೆ. ಕಳೆದ ವರ್ಷ ನಮ್ಮ ಕ್ಷೇತ್ರಕ್ಕೆ ಒಂದು ಮನೆಯೂ ಮಂಜೂರಾಗಿಲ್ಲ. ಆದ್ದರಿಂದ ಕೆಲ ದಿನಗಳ ಹಿಂದೆ ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರನ್ನು ಭೇಟಿ ಮಾಡಿ ಕ್ಷೇತ್ರದಲ್ಲಿರುವ ವಸತಿ ರಹಿತರಿಗೆ ಮನೆಗಳನ್ನು ಮಂಜೂರು ಮಾಡುವಂತೆ ಲಿಖಿತ ಮನವಿ ಸಲ್ಲಿಸಿದ್ದೇನೆ. ಅವರು ಆಶ್ವಾಸನೆ ನೀಡಿದ್ದಾರೆ. ಈ ಬಗ್ಗೆ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ’ ಎಂದು ಮಾಯಕೊಂಡ ಶಾಸಕ ಕೆ.ಎಸ್‌.ಬಸವಂತಪ್ಪ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT