ರೋಟರಿ ಕ್ಲಬ್ ದಾವಣಗೆರೆಯ ಅಧ್ಯಕ್ಷ ಆರ್.ಟಿ. ಮೃತ್ಯಂಜಯ ಅಧ್ಯಕ್ಷತೆಯಲ್ಲಿ ಸುಕ್ಷೇಮ ಆಸ್ಪತ್ರೆಯ ಆವರಣದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ರೋಟರಿ ಗವರ್ನರ್ ತಿರುಪತಿ ನಾಯ್ಡು, ರೋಟರಿ ಗ್ಲೋಬಲ್ ಗ್ರ್ಯಾಂಟ್ ಕಮಿಟಿಯ ಸದಸ್ಯರಾದ ಡಾ.ವಿ.ಎಲ್. ಜಯಸಿಂಹ, ಕೆ. ಮಧುಪ್ರಸಾದ್, ಹಿರಿಯ ಎಸ್.ಕೆ. ವೀರಣ್ಣ, ಆರ.ಎಸ್. ನಾರಾಯಣಸ್ವಾಮಿ, ನಯನ್ ಪಾಟೀಲ್, ಎ.ಜಿ. ಚಂದ್ರಾಚಾರ್, ರೋಟರಿ ಕಾರ್ಯದರ್ಶಿ ಅಂದನೂರು ಆನಂದ್, ಖಜಾಂಚಿ ಜಗದೀಶ್ ಬೇತೂರು,ಸುಕ್ಷೇಮ ಆಸ್ಪತ್ರೆಯ ಡಾ. ಶ್ರೀಶೈಲ ಬ್ಯಾಡಗಿ ಹಾಗೂ ಕ್ಯಾನ್ಸರ್ ಸರ್ಜನ್ ಡಾ. ಸುನೀಲ್ ಬ್ಯಾಡಗಿ ಪಾಲ್ಗೊಳ್ಳುವರು ಎಂದು ಗ್ರಾಂಟ್ ಕಮಿಟಿಯ ಛೇರ್ಮನ್ ಪಿ.ಬಿ. ಪ್ರಕಾಶ್ ತಿಳಿಸಿದ್ದಾರೆ.