ವಿಶ್ವಚೇತನ ಎಜುಕೇಶನಲ್ ಟ್ರಸ್ಟ್ ನಿರ್ದೇಶಕ ಡಾ. ಅನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಮಾಧ್ಯಮ ಶಿಕ್ಷಕರ ಸಂಘದ ಗೌರವ ಅಧ್ಯಕ್ಷ ಎಸ್. ಕೃಷ್ಣಮೂರ್ತಿ ಶ್ರೇಷ್ಠಿ, ಅಧ್ಯಕ್ಷ ಉಮೇಶ್, ಸಂಪನ್ಮೂಲ ವ್ಯಕ್ತಿ ಮರುಗೇಂದ್ರಯ್ಯ, ವಿಶೇಷ ಉಪನ್ಯಾಸಕರಾದ ಡಾ.ಅತುಲ್, ರಾಜೀವ್, ಸತೀಶ್ ಉಪಸ್ಥಿತರಿದ್ದರು.