ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ದಾವಣಗೆರೆ | ಪೂರೈಕೆ ಕೊರತೆ; ಬೇಡಿಕೆ ಇದ್ದರೂ ಸಿಗದ ಸಿಎನ್‌ಜಿ

ಆಟೊ, ಕಾರು ಚಾಲಕರ ಪರದಾಟ, ಅನಿಲ ಪಂಪ್‌ ಎದುರು ಸರತಿ ಸಾಲು..
Published : 18 ಏಪ್ರಿಲ್ 2025, 7:17 IST
Last Updated : 18 ಏಪ್ರಿಲ್ 2025, 7:17 IST
ಫಾಲೋ ಮಾಡಿ
Comments
ದಾವಣಗೆರೆಯ ಐಟಿಐ ಗೇಟ್‌ ಬಳಿಯ ಸಿಎನ್‌ಜಿ ಪಂಪ್‌ ಎದುರು ಗುರುವಾರ ಅನಿಲ ತುಂಬಿಸಿಕೊಳ್ಳಲು ಸರತಿಯಲ್ಲಿ ನಿಂತಿದ್ದ ಆಟೊಗಳು   ಪ್ರಜಾವಾಣಿ ಚಿತ್ರ: ವಿಜಯ್ ಜಾಧವ್‌
ದಾವಣಗೆರೆಯ ಐಟಿಐ ಗೇಟ್‌ ಬಳಿಯ ಸಿಎನ್‌ಜಿ ಪಂಪ್‌ ಎದುರು ಗುರುವಾರ ಅನಿಲ ತುಂಬಿಸಿಕೊಳ್ಳಲು ಸರತಿಯಲ್ಲಿ ನಿಂತಿದ್ದ ಆಟೊಗಳು   ಪ್ರಜಾವಾಣಿ ಚಿತ್ರ: ವಿಜಯ್ ಜಾಧವ್‌
ಸಿಎನ್‌ಜಿ ಸಮರ್ಪಕ ಪೂರೈಕೆಗೆ ಅಧಿಕಾರಿಗಳು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಶುಕ್ರವಾರ ಸಂಸದರ ಮನೆ ಎದುರು ಪ್ರತಿಭಟನೆ ನಡೆಸಲಾಗುವುದು
ಮಂಜುನಾಥ್‌ ವಿ. ಜಿಲ್ಲಾ ಘಟಕದ ಅಧ್ಯಕ್ಷ ಶಾಲಾ ವಾಹನ ಮತ್ತು ಆಟೊ ಚಾಲಕರ ಸಂಘ
ಸದ್ಯ ಅಗತ್ಯಕ್ಕೆ ತಕ್ಕಂತೆ ಪೂರೈಸುತ್ತಿದ್ದೇವೆ. ಆನ್‌ಲೈನ್‌ ಸೇವೆ ಆರಂಭವಾದರೆ ಈ ಎಲ್ಲ ಸಮಸ್ಯೆಗೆ ಪರಿಹಾರ ಸಿಗುತ್ತದೆ
ಸುನೀಲ್ ಪೂಜಾರಿ ಮಹಾನಗರ ಸಿಎನ್‌ಜಿ ಗ್ಯಾಸ್‌ ಕಂಪನಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT