ಬರಗಾಲದ ಹಿನ್ನೆಲೆಯಲ್ಲಿ ಕೆರೆಯು ಸಂಪೂರ್ಣ ಖಾಲಿಯಾಗುವ ಹಂತ ತಲುಪಿದ್ದು, ಅಳಿದುಳಿದಿರುವ ಒಂದಷ್ಟು ನೀರನ್ನೂ ರೈತರು ಟ್ಯಾಂಕರ್ಗಳ ಮೂಲಕ ಖಾಲಿ ಮಾಡುತ್ತಿರುವುದನ್ನು ಗಮನಿಸಿದ ತಹಶೀಲ್ದಾರ್, ಕೆರೆಯ ನೀರನ್ನು ತೋಟಗಳಿಗೆ ಬಳಸದಂತೆ ರೈತರಿಗೆ ತಾಕೀತು ಮಾಡಿದರು. ಕೆರೆಯ ನೀರನ್ನು ತುಂಬಿಸಿಕೊಳ್ಳಲು ರೈತರು ತಂದಿದ್ದ ಟ್ಯಾಂಕರ್ಗಳನ್ನು ವಾಪಸ್ ಕಳಿಸಿದರು.