ರಾಜ್ಯ ಖಾತಿ ಮತ್ತ ಗ್ರಾಮೋದ್ಯೋಗ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ.ವಿ. ನಾಗರಾಜ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ರಾಜ್ಯ ನಿರ್ದೇಶಕ ಡಾ.ಇ. ಮೋಹನ್ ರಾವ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಆನಂದ್, ಲೀಡ್ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಶುಶೃತ್ ಡಿ. ಶಾಸ್ತ್ರಿ, ಸೊಸೈಟಿ ಸಂಘದ ನಿರ್ದೇಶಕ ರಾಮಪ್ಪ, ಕೆವಿಐಸಿಯ ಬಾಲಕೃಷ್ಣ ಇದ್ದರು. ಮೋತಿ ವೀರಪ್ಪ ಕಾಲೇಜು ಉಪನ್ಯಾಸಕ ಎಂ.ಡಿ.ನಾಗರಾಳ ನಿರೂಪಿಸಿದರು. ರಂಗನಾಥ ಸ್ವಾಮಿ ವಂದಿಸಿದರು.