ಪ್ರಸನ್ನ ರಾಮೇಶ್ವರ ದೀಪೋತ್ಸವ ಸಮಿತಿಯ ಮುಖಂಡರಾದ ಬಿ.ಎಲ್.ಪ್ರಸಾದ್ ರಾವ್, ವಿಜಯದೀಕ್ಷಿತ್, ಆಗಮಿಕ ವಿದ್ವಾನರಾದ ಕಿರಣ್ ದೀಕ್ಷಿತ್, ಕೆ.ಎನ್.ಗೋಪಾಲ್ ದೀಕ್ಷಿತ್, ಹಿರಿಯರಾದ ಶಾರದಮ್ಮ ರಾಮಚಂದ್ರರಾವ್, ಯತಿರಾಜ್, ಪದ್ಮಾವೆಂಕಟೇಶ್, ಸತ್ಯನಾರಾಯಣ್, ಜಯಲಕ್ಷ್ಮೀದೇವಿ, ಭೂಷಿಣಿನಾಗರಾಜ್, ಗೀತಾ, ಪ್ರಭಾನಾಗರಾಜ್, ರುಕ್ಮಿಣಿಯಮ್ಮ, ಕೋಂಡಹಳ್ಳಿ ನಾಗರಾಜ ರಾವ್, ತಿರುಮಲೆ ಪ್ರಭು, ಶೃಂಗೇರಿ ರಾಮಚಂದ್ರಭಟ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕಲ್ಪನಾಶಿವಣ್ಣ, ದಾನಿಗಳಾದ ಪುರುಷೋತ್ತಮ್ ಪಟೇಲ್, ದೀಪೋತ್ಸವ ಕುರಿತು ಮಾತನಾಡಿದರು.