ನ್ಯಾಯಾಂಗ ವ್ಯವಸ್ಥೆಯಲ್ಲಿ ಕಾರ್ಯಕ್ಷಮತೆ ವೃದ್ಧಿಗೆ ಆದ್ಯತೆ ನೀಡಲಾಗಿದೆ. ವ್ಯಾಜ್ಯಪೂರ್ವ ಸಂಧಾನ ಪ್ರಕರಣ ನಿರ್ವಹಣೆ 24 ತಿಂಗಳೊಳಗೆ ಪ್ರಕರಣ ಇತ್ಯರ್ಥ ಕೋರ್ಟ್ಗಳ ವಿಸ್ತರಣೆ ರೈತರು ಮಹಿಳೆಯರು ದುರ್ಬಲರಿಗೆ ತ್ವರಿತ ಕೋರ್ಟ್ ಸೌಕರ್ಯ ಕಲ್ಪಿಸಲಾಗಿದೆ
ಎಚ್.ಕೆ. ಪಾಟೀಲ ಕಾನೂನು ಸಚಿವ
ಕಾನೂನು ಸಮಾಜದ ಆತ್ಮ. ಸಮಾಜವನ್ನು ಶಿಸ್ತುಬದ್ಧ ಸಮತೋಲಿತ ಮತ್ತು ನ್ಯಾಯಯುತವಾಗಿಡುವ ಮಾರ್ಗದರ್ಶಿ ಶಕ್ತಿ. ಕಾನೂನು ವಿದ್ಯಾರ್ಥಿಗಳು ಕಾನೂನಿನ ಜ್ಞಾನ ಪಡೆಯುವ ಜತೆಗೆ ಸಮಕಾಲೀನ ತಾಂತ್ರಿಕ ಜಾಗತಿಕ ಸವಾಲುಗಳನ್ನು ಅರ್ಥಮಾಡಿಕೊಳ್ಳಬೇಕು
ಥಾವರಚಂದ್ ಗೆಹಲೋತ್ ರಾಜ್ಯಪಾಲ
ಕಾನೂನು ಕೋರ್ಸ್ ಪೂರೈಸಿದವರಿಗೆ ಬೇಡಿಕೆ ಇದೆ. ಭಾರತದಲ್ಲಿ ಪ್ರತಿವರ್ಷ ಶೇ 20ರಷ್ಟು ಬೇಡಿಕೆ ವೃದ್ಧಿಸುತ್ತಿದೆ ಎಂದು ಅಧ್ಯಯನವೊಂದು ಹೇಳಿದೆ. ವಕೀಲರು ಉತ್ತಮ ಸಂವಹನ ಮತ್ತು ವಿಶ್ಲೇಷಣಾ ಕೌಶಲ ಬೆಳೆಸಿಕೊಳ್ಳಬೇಕು. ನೈತಿಕತೆ ಕಾನೂನು ವೃತ್ತಿಯ ಅವಿಭಾಜ್ಯ ಮೌಲ್ಯ