ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ಪುರದನಗೌಡರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎ.ಜೆ ಯೋಗಪ್ಪನವರ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಪುತ್ರ ಮಠಪತಿ, ಪ.ಪಂ ಮುಖ್ಯಾಧಿಕಾರಿ ವೈ.ಜಿ ಗದ್ದಿಗೌಡರ, ಸಿಪಿಐ ಪ್ರಭು ಸೂರಿನ, ಬಸವರಾಜ ಕಟ್ಟೀಮನಿ, ಪಕ್ಕೀರಗೌಡ ದೊಡ್ಡಮನಿ, ರಮೇಶ ಸೋಲಾರಗೋಪ್ಪ, ಚಂದ್ರು ನಡುವಿನಮನಿ, ಶರೀಪ ಹರಿಜನ, ಶಶಿಕುಮಾರ ಕಟ್ಟಿಮನಿ, ಬಸವರಾಜ ಮಾದರ, ಮಂಜುನಾಥ ಮಾದರ, ಅಜಾದ ಮಲ್ಲಿಕನವರ ಇದ್ದರು.