ಶಾಸಕಿ ಕುಸುಮಾವತಿ ಶಿವಳ್ಳಿ, ಎಂ.ಆರ್. ಪಾಟೀಲ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ಕುಂದಗೋಳಮಠ, ರವಿಗೌಡ ಪಾಟೀಲ, ಸಿ.ವೈ. ಹಿರೇಗೌಡ್ರ, ಡಿ.ವೈ. ಲಕ್ಕನಗೌಡ್ರ, ಚೈತ್ರಾ ಶಿರೂರು, ಭುವನೇಶ್ವರಿ ಕವಲಗೇರಿ, ಪ್ರಕಾಶ ಕೂಬಿಹಾಳ, ಎನ್.ಎನ್. ಪಾಟೀಲ, ಬರಮಪ್ಪ ಮುಗಳಿ, ತಹಶೀಲ್ದಾರ್ ಅಶೋಕ ಶಿಗ್ಗಾವ, ತಾಲ್ಲೂಕು ಪಂಚಾಯ್ತಿ ಇಒ ಮಹೇಶ ಕುರಿಯವರ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಪ್ರಕಾಶ ಕೊಕಾಟೆ, ಉಪಾಧ್ಯಕ್ಷ ಹನುಮಂತಪ್ಪ ರಣತೂರ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಬಿ.ವೆಂಕಟೇಶ್, ಧಾರವಾಡ ವೃತ್ತದ ತಾಂತ್ರಿಕ ನಿರ್ದೇಶಕ ಎಚ್.ಪಿ.ಸುಧೀರ, ಕುಂದಗೋಳ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಗಂಗಾಧರ ಎಂ. ಸಾನಕ್ಯಾನವರ ಪಾಲ್ಗೊಂಡಿದ್ದರು