ಅನಾರೋಗ್ಯ ಲೆಕ್ಕಿಸದೆ ಪ್ರಚಾರ:ಶಾಸಕ ಶ್ರೀರಾಮುಲು, ಚಳಿ– ಜ್ವರ ಲೆಕ್ಕಿಸದೆ ಅಭ್ಯರ್ಥಿ ಚಿಕ್ಕನಗೌಡ್ರ ಅವರೊಂದಿಗೆ, ಕ್ಷೇತ್ರದ ಅಂಚಟಗೇರಿ ಮತ್ತು ಬೆಟದೂರಿನಲ್ಲಿ ಪ್ರಚಾರ ನಡೆಸಿದರು. ಸಂಜೆ ಶಾಸಕ ಜಗದೀಶ ಶೆಟ್ಟರ್, ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಸಂಸದ ಪ್ರಹ್ಲಾದ ಜೋಶಿ, ಕುಂದಗೋಳ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮತ ಯಾಚಿಸಿದರು.