ಶನಿವಾರ, 18 ಅಕ್ಟೋಬರ್ 2025
×
ADVERTISEMENT
ADVERTISEMENT

ಧಾರವಾಡ | ಸಿಎಸ್‌ಆರ್ ನಿಧಿಯಡಿ ಶಾಲೆ ಅಭಿವೃದ್ಧಿ: ಕಸದ ಸಮಸ್ಯೆ ಪರಿಹರಿಸಲು ಆಗ್ರಹ

ಮಂಜು ಆರ್.ಗಿರಿಯಾಲ
Published : 17 ಅಕ್ಟೋಬರ್ 2025, 5:17 IST
Last Updated : 17 ಅಕ್ಟೋಬರ್ 2025, 5:17 IST
ಫಾಲೋ ಮಾಡಿ
Comments
ಧಾರವಾಡದ ಚರಂತಿಮಠ ಗಾರ್ಡನ್‍ನಲ್ಲಿ ಡಾಂಬರ್ ರಸ್ತೆ ನಿರ್ಮಿಸಲಾಗಿದೆ
ಧಾರವಾಡದ ಚರಂತಿಮಠ ಗಾರ್ಡನ್‍ನಲ್ಲಿ ಡಾಂಬರ್ ರಸ್ತೆ ನಿರ್ಮಿಸಲಾಗಿದೆ
2022-23ರಲ್ಲಿ ಕೋಳಿ ಕೆರೆ ಅಭಿವೃದ್ಧಿಗೆ ಅಮೃತ-2 ಯೋಜನೆಯಡಿ ₹ 6 ಕೋಟಿ ಅನುದಾನ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆ ನಡೆದಿದೆ. ಹೊಸ ಬಡವಾಣೆಗಳಿಗೆ 24X7 ನೀರು ಪೂರೈಕೆಯಾಗಲಿದೆ
ಶಂಕರ ಶೇಳಕೆ ಪಾಲಿಕೆ ಸದಸ್ಯ 8ನೇ ವಾರ್ಡ್
ಸಮರ್ಪಕವಾಗಿ ಕಸ ವಿಲೇವಾರಿ ಮಾಡಬೇಕು. ಬೀದಿಗಳಲ್ಲಿ ಸಿ.ಸಿ.ಟಿವಿ ಕ್ಯಾಮರಾ ಅಳವಡಿಸಬೇಕು. ನೀರಿನ ವ್ಯವಸ್ಥೆ ಚೆನ್ನಾಗಿದೆ ರಸ್ತೆಗಳು ಉತ್ತಮವಾಗಿವೆ
ಮಹೇಶ ಸುಣಗಾರ ನಿವಾಸಿ ವಿನಯ ಕುಲಕರ್ಣಿ ಬಡಾವಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT