ಮನವಿಯಲ್ಲಿ ಗ್ರಾಮದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಜನ ವಸತಿ ಇದ್ದು ಇಲ್ಲಿಎಸ್ಸೆಸ್ಸೆಲ್ಸಿವರೆಗೆ ಮಾತ್ರ ಸರ್ಕಾರಿ ಶಾಲೆಗಳು ಇದ್ದು ಪದವಿ ಪೂರ್ವ ಕಾಲೇಜನ್ನು ತೆರೆದರೆ ಗ್ರಾಮದ ಮಕ್ಕಳಿಗೆ ಹಾಗೂ ಸುತ್ತಲಿನ ಗ್ರಾಮಗಳಾದ ಚಾಕಲಬ್ಬಿ, ಹೊಸಳ್ಳಿ, ಪಶುಪತಿಹಾಳ, ಹಿರೇಹರಕುಣಿ, ಶಿರೂರು, ಬಸಾಪೂರ ಸೇರಿದಂತೆ ಅನೇಕ ಸುತ್ತಮತ್ತಲಿನ ಗ್ರಾಮದ ವಿಧ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ನಿವೃತ್ತ ಶಿಕ್ಷಕ ಎನ್.ಎಫ್.ನದಾಪ, ವಿ.ಡಿ.ಅಕ್ಕಿ.ವಿ.ಡಿ.ಯರಗುಪ್ಪ, ಲೋಕೇಶ ಸರಾವರಿ, ವಿಧ್ಯಾಧರ ಸುಕುಂದ, ಎಲ್.ಬಿ.ದೊಡಮನಿ, ಡಿ.ಬಿ.ದೊಡಮನಿ, ರಾಜು ಪುಟ್ಟಣ್ಣವರ, ಪರಶುರಾಮ ಸೋಲದ ಅವರು ಮನವಿಯಲ್ಲಿ ವಿವರಿಸಿದ್ದಾರೆ