ಶುಕ್ರವಾರ, 21 ನವೆಂಬರ್ 2025
×
ADVERTISEMENT
ADVERTISEMENT

ಧಾರವಾಡ | ನಗರದ ಅಂದಕ್ಕೆ ಕುತ್ತು: ಪರಿಸರಕ್ಕೆ ಮಾರಕ

ಎಲ್ಲೆಂದರಲ್ಲಿ ರಾರಾಜಿಸುವ ಬ್ಯಾನರ್, ಫ್ಲೆಕ್ಸ್‌ಗಳು: ನಾಗರಿಕರ ಜೀವಕ್ಕೂ ಅಪಾಯ
Published : 21 ನವೆಂಬರ್ 2025, 7:39 IST
Last Updated : 21 ನವೆಂಬರ್ 2025, 7:39 IST
ಫಾಲೋ ಮಾಡಿ
Comments
ಹುಬ್ಬಳ್ಳಿಯ ಆರ್ಟ್ಸ್ ಕಾಲೇಜಿನಿಂದ ತೋಳನಕೆರೆ ಸಂಪರ್ಕಿಸುವ ಟೆಂಡರ್‌ಶೂರ್ ರಸ್ತೆಯ ಬೀದಿದೀಪ ಕಂಬಗಳಿಗೆ ಕಟ್ಟಿರುವ ಕೇಸರಿ ಬಟ್ಟೆಗಳನ್ನು ಎರಡು ತಿಂಗಳಾದರೂ ತೆರವುಗೊಳಿಸಲಾಗಿಲ್ಲ –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಆರ್ಟ್ಸ್ ಕಾಲೇಜಿನಿಂದ ತೋಳನಕೆರೆ ಸಂಪರ್ಕಿಸುವ ಟೆಂಡರ್‌ಶೂರ್ ರಸ್ತೆಯ ಬೀದಿದೀಪ ಕಂಬಗಳಿಗೆ ಕಟ್ಟಿರುವ ಕೇಸರಿ ಬಟ್ಟೆಗಳನ್ನು ಎರಡು ತಿಂಗಳಾದರೂ ತೆರವುಗೊಳಿಸಲಾಗಿಲ್ಲ –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಬ್ಯಾನರ್‌ ಕೇಬಲ್‌ಗಳಲ್ಲಿ ಪಕ್ಷಿಗಳು ಸಿಲುಕಿಕೊಂಡು ಸಾವಿಗೀಡಾಗುತ್ತಿವೆ. ಮೊಳೆ ಹೊಡೆಯುವುದು ಬ್ಯಾನರ್ ಕಟ್ಟುವುದರಿಂದ ವೃಕ್ಷಮಾತೆಗೂ ಹಾನಿ. ಈ ಬಗ್ಗೆ ಜನರು ಚಿಂತನೆ ಮಾಡಬೇಕು.
– ವೀರಪ್ಪ ಅರಕೇರಿ, ಅಕ್ಕ ಫೌಂಡೇಷನ್‌ ಅಧ್ಯಕ್ಷ
ನಗರದಾದ್ಯಂತ ಅಳವಡಿಸಿರುವ ಬಹುತೇಕ ಬ್ಯಾನರ್‌ಗಳ ಅವಧಿ ಮುಗಿದಿವೆ. ನಗರದಲ್ಲಿನ ಕಾನೂನು ಬಾಹಿರ ಬ್ಯಾನರ್‌ಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
– ಪ್ರಶಾಂತ, ಪಾಲಿಕೆ ಮಾರುಕಟ್ಟೆ ವಿಭಾಗದ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT