<p><strong>ಧಾರವಾಡ:</strong> ಜಿಲ್ಲಾಧಿಕಾರಿ ದಿವ್ಯಪ್ರಭು ಜೆಆರ್ ಜೆ ಅವರನ್ನು ವರ್ಗಾವಣೆಗೊಳಿಸಲಾಗಿದೆ. ಆದರೆ, ಸ್ಥಳ ನಿಯುಕ್ತಿ ಮಾಡಿ ಮಾಡಿಲ್ಲ.</p><p>ರಾಷ್ಟ್ರೀಯ ಜೀವನೋಪಾಯ ಮಿಷನ್ ನಿರ್ದೇಶಕಿ ಆರ್. ಸ್ನೇಹಲ್ ಅವರನ್ನು ಧಾರವಾಡ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.</p><p>ದಿವ್ಯಪ್ರಭು ಅವರು ಧಾರವಾಡ ಜಿಲ್ಲಾಧಿಕಾರಿಯಾಗಿ ಎರಡು ವರ್ಷವಾಗಿತ್ತು. ಕೆಲದಿನಗಳಿಂದ ರಜೆಯಲ್ಲಿದ್ದರು.</p>
<p><strong>ಧಾರವಾಡ:</strong> ಜಿಲ್ಲಾಧಿಕಾರಿ ದಿವ್ಯಪ್ರಭು ಜೆಆರ್ ಜೆ ಅವರನ್ನು ವರ್ಗಾವಣೆಗೊಳಿಸಲಾಗಿದೆ. ಆದರೆ, ಸ್ಥಳ ನಿಯುಕ್ತಿ ಮಾಡಿ ಮಾಡಿಲ್ಲ.</p><p>ರಾಷ್ಟ್ರೀಯ ಜೀವನೋಪಾಯ ಮಿಷನ್ ನಿರ್ದೇಶಕಿ ಆರ್. ಸ್ನೇಹಲ್ ಅವರನ್ನು ಧಾರವಾಡ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.</p><p>ದಿವ್ಯಪ್ರಭು ಅವರು ಧಾರವಾಡ ಜಿಲ್ಲಾಧಿಕಾರಿಯಾಗಿ ಎರಡು ವರ್ಷವಾಗಿತ್ತು. ಕೆಲದಿನಗಳಿಂದ ರಜೆಯಲ್ಲಿದ್ದರು.</p>