ಮಂಗಳವಾರ, 19 ಆಗಸ್ಟ್ 2025
×
ADVERTISEMENT
ADVERTISEMENT

ರಸ್ತೆ ಅಧ್ವಾನ; ಪ್ರಯಾಣ ಹೈರಾಣ

24X7 ನೀರು ಪೂರೈಕೆಗೆ ಪೈಪ್‌ ಅಳವಡಿಕೆ ಕಾಮಗಾರಿ; ರಸ್ತೆ ಅಗೆತ
ಮಂಜು ಆರ್.ಗಿರಿಯಾಲ
Published : 19 ಆಗಸ್ಟ್ 2025, 4:19 IST
Last Updated : 19 ಆಗಸ್ಟ್ 2025, 4:19 IST
ಫಾಲೋ ಮಾಡಿ
Comments
ಧಾರವಾಡದಟೊಲ್‍ನಾಕಾ ಬಳಿಯ ಕಲಘಟಗಿ ಮಾರ್ಗದ ರಸ್ತೆಯಲ್ಲಿ ಗುಂಡಿಗಳಲ್ಲಿ ನೀರು ನಿಂತಿರುವುದು 
ಧಾರವಾಡದಟೊಲ್‍ನಾಕಾ ಬಳಿಯ ಕಲಘಟಗಿ ಮಾರ್ಗದ ರಸ್ತೆಯಲ್ಲಿ ಗುಂಡಿಗಳಲ್ಲಿ ನೀರು ನಿಂತಿರುವುದು 
ಗುಂಡಿಮಯ ರಸ್ತೆಗಳಲ್ಲಿ ಆಟೊರಿಕ್ಷಾ ಚಾಲನೆ ಮಾಡುವುದು ಸಾಹಸವಾಗಿದೆ. ಅಧ್ವಾನವಾದ ರಸ್ತೆಗಳಲ್ಲಿ ಚಲಿಸುವುದರಿಂದ ವಾಹನಗಳು ಹಾಳಾಗುತ್ತವೆ. ಪದೇಪದೇ ರಿಪೇರಿ ಮಾಡಿಸುವಂತಾಗಿದೆ. ದುರಸ್ತಿ ಖರ್ಚು ಚಾಲಕರಿಗೆ ಆರ್ಥಿಕ ಹೊರೆಯಾಗಿದೆ
ಕೆ.ಎಂ.ಚೌಧರಿ ಅಧ್ಯಕ್ಷ ಆಟೊರಿಕ್ಷಾ ಚಾಲಕರ ಸಂಘ ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT