ಬುಧವಾರ, 20 ಆಗಸ್ಟ್ 2025
×
ADVERTISEMENT
ADVERTISEMENT

ಡೊಳ್ಳು, ಭಜನೆ, ಜಗ್ಗಲಿಗೆ ನಾದವೇ ಡಿಜೆ: ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ

Published : 20 ಆಗಸ್ಟ್ 2025, 5:33 IST
Last Updated : 20 ಆಗಸ್ಟ್ 2025, 5:33 IST
ಫಾಲೋ ಮಾಡಿ
Comments
ಡಿಜೆ ಬಳಕೆಗೆ ಅನುಮತಿ ನೀಡುವಂತೆ ಸಾಕಷ್ಟು ಗಣೇಶ ಸಮಿತಿಗಳು ವಿನಂತಿಸಿವೆ. ಸುಪ್ರೀಂ ಕೋರ್ಟ್ ನಿರ್ದೇಶನ ಮೀರಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ .
ಎನ್‌. ಶಶಿಕುಮಾರ್‌, ಕಮಿಷನರ್‌ ಹು–ಧಾ ಮಹಾನಗರ
ಹಬ್ಬಕ್ಕೆ ತನ್ನದೇ ಆದ ಹಿನ್ನೆಲೆ ಮಹತ್ವ ಇರುತ್ತದೆ. ಶ್ರೀಮಂತಿಕೆ ಪ್ರದರ್ಶನ ಅದರ ಉದ್ದೇಶವಲ್ಲ. ದೇವರು ಮೆಚ್ಚುವ ಹಾಗೆ ಶಾಂತಿಯಿಂದ ಹಬ್ಬ ಆಚರಿಸಿ ಮಾದರಿಯಾಗಬೇಕು.
ಮ್ಯಾಕ್ಸಿಮ್ ಡಿಸೋಜ್, ಕ್ರೈಸ್ತ್‌ ಧರ್ಮಗುರು
ನಗರದ ರಸ್ತೆಗಳೆಲ್ಲ ಗುಂಡಿ ಬಿದ್ದು ಹಾಳಾಗಿದ್ದು ಅವುಗಳನ್ನು ದುರಸ್ತಿ ಪಡಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಸಂಬಂಧಪಟ್ಟ ಇಲಾಖೆ ದುರಸ್ತಿಗೆ ಮುಂದಾಗಲಿ.
ಗ್ಯಾನಿ ಗುರುವಂತ್‌ಸಿಂಗ್, ಸಿಖ್ ಧರ್ಮಗುರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT