ನಿರ್ದೇಶಕರಾಗಿ ಗಿರಿಯಪ್ಪ ಲಿಂ ಹೊಂಬಳ, ಸುರೇಶ್ ಹ ಮುದರಡ್ಡಿ, ಶಿವಾನಂದ ಭೂಪಣ್ಣವರ, ಈಶ್ವರ ಉಳಾಗಡ್ಡಿ, ವಾಸಪ್ಪ ಗೌರಿ, ವೆಂಕಪ್ಪ ತಳವಾರ,ಕನಕಪ್ಪ ಚನ್ನದಾಸರ, ಅಶೋಕ ನೀರಲಗಿ, ಇಂದ್ರವ್ವ ಕುರಡಗಿ, ಲಕ್ಷ್ಮೀಬಾಯಿ ಮುದರಡ್ಡಿ ಇವರನ್ನು ಆಯ್ಕೆ ಮಾಡಲಾಯಿತು ಎಂದು ಸಂಘದ ವ್ಯವಸ್ಥಾಪಕ ವಿಜಯಾನಂದ ಲಿಂಗರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.