ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ

Published 29 ಜೂನ್ 2023, 16:43 IST
Last Updated 29 ಜೂನ್ 2023, 16:43 IST
ಅಕ್ಷರ ಗಾತ್ರ

ಕುಂದಗೋಳ: ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಈಚೆಗೆ ನಡೆದ ಚುನಾವಣೆಯಲ್ಲಿಅಧ್ಯಕ್ಷರಾಗಿ ಗುರುನಾಥ ವೆಂ ಹೊಸಮನಿ ಹಾಗೂ ಉಪಾಧ್ಯಕ್ಷರಾಗಿ ಶಿವಾನಂದ ಬ ಹೂಗಾರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ನಿರ್ದೇಶಕರಾಗಿ ಗಿರಿಯಪ್ಪ ಲಿಂ ಹೊಂಬಳ, ಸುರೇಶ್ ಹ ಮುದರಡ್ಡಿ, ಶಿವಾನಂದ ಭೂಪಣ್ಣವರ, ಈಶ್ವರ ಉಳಾಗಡ್ಡಿ, ವಾಸಪ್ಪ ಗೌರಿ, ವೆಂಕಪ್ಪ ತಳವಾರ,ಕನಕಪ್ಪ ಚನ್ನದಾಸರ, ಅಶೋಕ ನೀರಲಗಿ, ಇಂದ್ರವ್ವ ಕುರಡಗಿ, ಲಕ್ಷ್ಮೀಬಾಯಿ ಮುದರಡ್ಡಿ ಇವರನ್ನು ಆಯ್ಕೆ ಮಾಡಲಾಯಿತು ಎಂದು ಸಂಘದ ವ್ಯವಸ್ಥಾಪಕ ವಿಜಯಾನಂದ ಲಿಂಗರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT