ಶುಕ್ರವಾರ, 21 ನವೆಂಬರ್ 2025
×
ADVERTISEMENT
ADVERTISEMENT

ಮೇಲ್ಸೇತುವೆ: ಸರ್ಕಾರಿ ಇಲಾಖೆಯೇ ಅಡ್ಡಿ

ಉಪನಗರ ಠಾಣೆ ಸ್ಥಳಾಂತರ ವಿಳಂಬ; ಪರಿಹಾರ ದೊರೆತ ನಂತರ ತೆರವು: ಕಮಿಷನರ್‌
Published : 21 ನವೆಂಬರ್ 2025, 7:39 IST
Last Updated : 21 ನವೆಂಬರ್ 2025, 7:39 IST
ಫಾಲೋ ಮಾಡಿ
Comments
ಸರ್ಕಾರದ್ದೇ ಕಾಮಗಾರಿ ಆಗಿರುವುದರಿಂದ ಪರಿಹಾರ ತುಸು ವಿಳಂಬವಾದರೂ ಬರುತ್ತದೆ. ಒಂದು ವಾರದಲ್ಲಿ ಕಚೇರಿಗಳನ್ನು ಸ್ಥಳಾಂತರಗೊಳಿಸಲು ಸೂಚಿಸಲಾಗುವುದು.
–ದಿವ್ಯಪ್ರಭು, ಜಿಲ್ಲಾಧಿಕಾರಿ
ಕಾಮಗಾರಿ ಹಿನ್ನೆಲೆಯಲ್ಲಿ ಒಂದು ವಾರದಲ್ಲಿ ಕಚೇರಿಗಳನ್ನು ತೆರವು ಮಾಡುವುದಾಗಿ ಪೊಲೀಸ್ ಕಮಿಷನರ್ ಹೇಳಿದ್ದರು. ಆದರೆ ಪರಿಹಾರ ಧನ ಸಿಕ್ಕ ಬಳಿಕ ಮಾಡುವುದಾಗಿ ಹೇಳುತ್ತಿದ್ದಾರೆ. ಪರಿಶೀಲಿಸುವೆ.
– ಮಹೇಶ ಟೆಂಗಿನಕಾಯಿ, ಶಾಸಕ
ಮೇಲ್ಸೇತುವೆ ಕಾಮಗಾರಿಗೆ ಉಪನಗರ ಠಾಣೆ ಕಟ್ಟಡ ಭಾಗಶಃ ತೆರವಾಗಲಿದೆ. ಸ್ವಾದೀನ ಪ್ರಕ್ರಿಯೆಯಲ್ಲಿ ಜಾಗ ಮತ್ತು ಕಟ್ಟಡಕ್ಕೆ ₹5.32 ಕೋಟಿ ಪರಿಹಾರ ಅಂದಾಜಿಸಲಾಗಿದೆ. ಅದು ಸಿಕ್ಕ ತಕ್ಷಣ ಠಾಣೆ ಕಚೇರಿ ಸ್ಥಳಾಂತರಿಸುತ್ತೇವೆ.
– ಎನ್. ಶಶಿಕುಮಾರ್, ನಗರ ಪೊಲೀಸ್ ಕಮಿಷನರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT