ಶುಕ್ರವಾರ, 31 ಅಕ್ಟೋಬರ್ 2025
×
ADVERTISEMENT
ADVERTISEMENT

ಧಾರವಾಡ: ರಾಜ್ಯೋತ್ಸವ ಪುರಸ್ಕಾರಕ್ಕೆ ಪ್ರೊ.ರವೀಂದ್ರ ಕೋರಿಶೆಟ್ಟರ ಆಯ್ಕೆ

Published : 31 ಅಕ್ಟೋಬರ್ 2025, 6:33 IST
Last Updated : 31 ಅಕ್ಟೋಬರ್ 2025, 6:33 IST
ಫಾಲೋ ಮಾಡಿ
Comments
ಬಳ್ಳಾರಿಯಲ್ಲಿ ಇತಿಹಾಸಪೂರ್ವ ಪ್ರಾಕ್ತನಕ್ಕೆ ಸಂಬಂಧಿಸಿದ ಅಪರೂಪದ ಮ್ಯೂಸಿಯಂ ಸ್ಥಾಪಿಸಿದ್ದೇನೆ. ಬಿಲಸರ‍್ಗಂ ಗುಹೆಗಳ ಉತ್ಖನನ ಯೋಜನೆಯಲ್ಲಿ ಬಹಳಷ್ಟು ಕೆಲಸ ಮಾಡಿದ್ದೇನೆ. ಜನರಲ್ಲಿ ಇತಿಹಾಸ ಮತ್ತು ಪರಂಪರೆ ಅರಿವು ಮೂಡಿಸಲು ಶ್ರಮಿಸಿದ್ದೇನೆ. ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಖುಷಿಯಾಗಿದೆ
ರವೀಂದ್ರ ಕೋರಿಶೆಟ್ಟರ ನಿವೃತ್ತ ಪ್ರಾಧ್ಯಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT