‘ಚನ್ಮಮ್ಮ ಅವರ ಹೋರಾಟ ಇಡೀ ದೇಶಕ್ಕೇ ಮಾದರಿಯಾದರೂ, ಅವರ ಇತಿಹಾಸ ಹೆಚ್ಚು ಪ್ರಚಾರವಾಗದಂತೆ ವ್ಯವಸ್ಥಿತ ಸಂಚನ್ನು ಕೆಲವರು ರೂಪಿಸಿದರು. ಚನ್ನಮ್ಮನ ಇತಿಹಾಸ ಅರಿತರೆ ಕನ್ನಡಿಗರು ಸ್ವಾಭಿಮಾನಿಗಳಾಗುವ ಸಾಧ್ಯತೆ ಇದೆ ಎಂಬ ಆತಂಕ ಅವರಲ್ಲಿ ಕಾಡುತ್ತಿದೆ. ಹೀಗಾಗಿ ಈ ನಾಟಕವನ್ನು ಹೆಚ್ಚು ಪ್ರದರ್ಶಿಸುವ ಮೂಲಕ ಎಲ್ಲೆಡೆ ಚನ್ನಮ್ಮ ಅವರ ಹೋರಾಟದ ಇತಿಹಾಸವನ್ನು ಅರಿಯಲು ಸಾಧ್ಯ’ ಎಂದರು.