ಶುಕ್ರವಾರ, 28 ನವೆಂಬರ್ 2025
×
ADVERTISEMENT
ADVERTISEMENT

ಧಾರವಾಡ: ಮೆಕ್ಕೆಜೋಳಕ್ಕೆ ಲದ್ದಿಹುಳು ಬಾಧೆ

ಗಿಡದ ಸುಳಿ ಕೊರೆದು, ಚಿಗುರೆ ಎಲೆ ತಿಂದು ಬೆಳೆ ನಾಶ
ಮಂಜು ಆರ್.ಗಿರಿಯಾಲ
Published : 28 ನವೆಂಬರ್ 2025, 5:22 IST
Last Updated : 28 ನವೆಂಬರ್ 2025, 5:22 IST
ಫಾಲೋ ಮಾಡಿ
Comments
ಮೌನೇಶ ದರಗಾದ
ಮೌನೇಶ ದರಗಾದ
ಮಕ್ಕೆಜೋಳಕ್ಕೆ ಲದ್ದಿಹುಳು ಬಾಧೆ ಹೆಚ್ಚಾಗುತ್ತಿದೆ. ಕೃಷಿ ಅಧಿಕಾರಿಗಳು ಹೊಲಗಳಲ್ಲಿ ಬೆಳೆ ಪರಿಶೀಲಿಸಬೇಕು. ಬೆಳೆ ಉಳಿಸಿಕೊಳ್ಳುವ ಕುರಿತು ಬೆಳೆಗಾರರಿಗೆ ಸಲಹೆ ನೀಡಬೇಕು
ಮೌನೇಶ ದರಗಾದ ಬೆಳೆಗಾರ ಕೋಟೂರ ಗ್ರಾಮ
ಲೀಟರ್ ನೀರಿಗೆ 0.4 ಗ್ರಾಂ ‘ಇಮಾಮ್ಯಾಕ್ಟಿನ್ ಬೆಂಜೊಯೇಟ್‘ ಕೀಟನಾಶಕ ಮತ್ತು ಮೂರು ಗ್ರಾಂ ‘ಆಲ್ 19‘ ಲಘು ಪೋಷಕಾಂಶ ಬೆರೆಸಿ ಬೆಳೆಯ ಸುಳಿಗೆ ಸಿಂಪಡಿಸಬೇಕು. ಇದರಿಂದ ಕೀಟ ಬಾಧೆ ನಿಯಂತ್ರಿಸಬಹುದು
ರಾಜಶೇಖರ ಅನಗೌಡರ ಸಹಾಯಕ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT