ಮೋಳೆ ಸಮೀಪದ ಬನಜವಾಡ ಗ್ರಾಮದ ನದಿತೀರದ ಜನರನ್ನು ಅಧಿಕಾರಿಗಳು ಶನಿವಾರ ಬೋಟ್ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು
ಜಮಖಂಡಿ ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ನದಿಯೊಳಗಿಟ್ಟಿದ್ದ ಪಂಪ್ಅನ್ನು ರೈತರು ಹಗ್ಗ ಹಾಕಿ ಶನಿವಾರ ಹೊರಗೆ ತೆಗೆದರು
ಚಿಕ್ಕೋಡಿ ತಾಲ್ಲೂಕಿನ ಹರಿತ ಕ್ರಾಂತಿ ನಗರ ಜನವಸತಿ ಪ್ರದೇಶಕ್ಕೆ ದೋಣಿ ವ್ಯವಸ್ಥೆ ಕಲ್ಪಿಸಲಾಗಿದೆ.