ಗುರುವಾರ, 17 ಜುಲೈ 2025
×
ADVERTISEMENT
ADVERTISEMENT

ಧಾರವಾಡ | ಹೆಸರಿಗಷ್ಟೇ ರೈತ ಭವನ, ‘ಸಂತೆ ಕಟ್ಟೆ’!

ಉತ್ತರ ಕರ್ನಾಟಕದ ರೈತರಿಗಾಗಿ ನಿರ್ಮಾಣ: ಸ್ವಚ್ಛತೆ ಮರೀಚಿಕೆ, ಸಿಗದ ಶುದ್ಧ ನೀರು
ಎಲ್.ಮಂಜುನಾಥ
Published : 30 ಜೂನ್ 2025, 5:20 IST
Last Updated : 30 ಜೂನ್ 2025, 5:20 IST
ಫಾಲೋ ಮಾಡಿ
Comments
ಹುಬ್ಬಳ್ಳಿಯ ಅಮರಗೊಳದ ಎಪಿಎಂಸಿಯಲ್ಲಿ ಪಾಳುಬಿದ್ದಿರುವ ‘ಭಾನುವಾರ ಮಾರುಕಟ್ಟೆ’ ಸಂಕೀರ್ಣ
–ಪ್ರಜಾವಾಣಿ ವಾರ್ತೆ: ಗುರು ಹಬೀಬ 
ಹುಬ್ಬಳ್ಳಿಯ ಅಮರಗೊಳದ ಎಪಿಎಂಸಿಯಲ್ಲಿ ಪಾಳುಬಿದ್ದಿರುವ ‘ಭಾನುವಾರ ಮಾರುಕಟ್ಟೆ’ ಸಂಕೀರ್ಣ –ಪ್ರಜಾವಾಣಿ ವಾರ್ತೆ: ಗುರು ಹಬೀಬ 
ರೈತ ಭವನಗಳನ್ನು ಸ್ವಚ್ಛವಾಗಿಟ್ಟು ರೈತರ ಬಳಕೆಗೆ ನೀಡುವುದು ಅಧಿಕಾರಿಗಳ ಕರ್ತವ್ಯ. ಈ ಬಗ್ಗೆ ಮಾಹಿತಿ ಪಡೆದು ಸರಿಪಡಿಸಿ ರೈತರ ಉಪಯೋಗಕ್ಕೆ ನೀಡಲಾಗುವುದು.
– ದಿವ್ಯಪ್ರಭು ಜಿ.ಆರ್.ಜೆ ಜಿಲ್ಲಾಧಿಕಾರಿ
ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ನೀರಿನ ಟ್ಯಾಂಕ್‌ ಇದೆ. ಆದರೆ ನೀರು ಪೂರೈಕೆಯಾಗುತ್ತಿಲ್ಲ. ‌ದಿನದ 24 ಗಂಟೆಯೂ ಶೌಚಾಲಯ ನೀರಿನ ವ್ಯವಸ್ಥೆ ಮಾಡಿಕೊಡಬೇಕು.
– ಖತಾಲ್‌ ಮುಲ್ಲಾ ಅಧ್ಯಕ್ಷ ತರಕಾರಿ ಸಗಟು ವ್ಯಾಪಾರಿಗಳ ಸಂಘ ಎಪಿಎಂಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT