ಸ್ಥಳೀಯ ಪುರಸಭೆಗೆ ಬಿಜೆಪಿಯಿಂದ 23 ಅಭ್ಯಥಿಗಳನ್ನು ಸ್ಥಳೀಯರಿಗೆ ಪರಿಚಯಿಸಲಾಯಿತು. ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಷಣ್ಮುಖ ಗುರಿಕಾರ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ವೀರಣ್ಣ ಜಡಿ, ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ಕುಂದಗೋಳಮಠ, ತಾಲೂಕು ಘಟಕದ ಅಧ್ಯಕ್ಷ ಶರಣಪ್ಪಗೌಡ ದಾನಪ್ಪಗೌಡ್ರ, ಶಿವಾನಂದ ಹೊಸಳ್ಳಿ, ವಿಜಯಕುಮಾರ ಕಂಬಿಮಠ, ತವನೇಶ ನಾವಳ್ಳಿ, ಶಿವಾನಂದ ಹೊಸಳ್ಳಿ, ಮಹೇಶ ಸುಣಗಾರ, ಜಗದೀಶ ಚವಡಿ ಇದ್ದರು.