<p><strong>ಹುಬ್ಬಳ್ಳಿ:</strong> ತಾಲ್ಲೂಕಿನ ನೂಲ್ವಿ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಶಾಸಕ ಸಿ.ಎಸ್. ಶಿವಳ್ಳಿ ಶನಿವಾರ ಚಾಲನೆ ನೀಡಿದರು. ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಲ್ಲಾ ಪಂಚಾಯತಿ ಸಿಇಒ ಸ್ನೇಹಲ್ ಹಾಗೂ ಶಾಸಕರು ಕಸ ಗುಡಿಸುವ ಮೂಲಕ ಊರಿನಲ್ಕಿ ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡಿದರು.</p>.<p>ಈ ಸಂದರ್ಭದಲ್ಲಿ ಅಪೌಷ್ಟಿಕತೆ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸಲಾಯಿತು.</p>.<p>ಆ ನಂತರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಜನರು ಅಹವಾಲು ಸಲ್ಲಿಸಿದರು.</p>.<p><strong>ಶೌಚಾಲಯ ಬೇಕೆಂದು ಡಿಸಿ ಎದುರು ಕಣ್ಣೀರು ಹಾಕಿದ ಯುವತಿ</strong></p>.<p><strong>ಹುಬ್ಬಳ್ಳಿ: </strong>ಶೌಚಾಲಯ ನಿರ್ಮಿಸಿಕೊಡುವಂತೆ ನೂಲ್ವಿ ಗ್ರಾಮದ ಯುವತಿಯೊಬ್ಬರು ಜಿಲ್ಲಾಧಿಕಾರಿ ಎದುರು ಕಣ್ಣೀರು ಹಾಕಿದರು.</p>.<p>ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಲುಗ್ರಾಮಕ್ಕೆ ಆಗಮಿಸಿದ್ದ ಜಿ ಲ್ಲಾಧಿಕಾರಿ ಅವರು ಮನೆಯ ಮುಂದೆ ನಿಂತಿದ್ದ ಅಶ್ವಿನಿ ಅವರನ್ನು ಮಾತನಾಡಿಸಿದರು. ಆಗ ಶೌಚಾಲಯ ಇಲ್ಲದೆ ತೊಂದರೆ ಅನುಭವಿಸುತ್ತಿರುವ ವಿಷಯ ಹೇಳಿ ಕಣ್ಣೀರು ಹಾಕಿದರು. ಶೌಚಾಲಯ ನಿರ್ಮಿಸಿ ಕೊಡುವ ಭರವಸೆ ನೀಡಿದರು.</p>.<p>ಅಶ್ವಿನಿಕುಟುಂಬಕ್ಕೆ ಈಗಾಗಲೇ ಒಂದು ಶೌಚಾಲಯ ಮಂಜೂರು ಮಾಡಲಾಗಿದೆ. ಹೊಅ ಮನೆಯಲ್ಲಿ ಅದನ್ನು ನಿರ್ಮಿಸಲಾಗಿದೆ. ಆದರೆ ಅವರು ತೀರಿ ಹೋದ ನಂತರ ಕುಟುಂಬ ಹಳೆಯ ಮನೆಯಲ್ಲಿ ವಾಸಬಿದೆ. ಅಲ್ಲಿ ಶೌಚಾಲಯ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದರು.</p>.<p><strong>ಇದನ್ನು ಓದಿ....</strong></p>.<p><a href="https://www.prajavani.net/stories/national/gujarat-%E2%80%98open-defecation-free%E2%80%99-575066.html">ಗುಜರಾತ್ ಬಯಲು ಶೌಚಮುಕ್ತ ರಾಜ್ಯವಲ್ಲ: ವಾಸ್ತವಬಿಚ್ಚಿಟ್ಟ ಸಿಎಜಿ ವರದಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ತಾಲ್ಲೂಕಿನ ನೂಲ್ವಿ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಶಾಸಕ ಸಿ.ಎಸ್. ಶಿವಳ್ಳಿ ಶನಿವಾರ ಚಾಲನೆ ನೀಡಿದರು. ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಲ್ಲಾ ಪಂಚಾಯತಿ ಸಿಇಒ ಸ್ನೇಹಲ್ ಹಾಗೂ ಶಾಸಕರು ಕಸ ಗುಡಿಸುವ ಮೂಲಕ ಊರಿನಲ್ಕಿ ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡಿದರು.</p>.<p>ಈ ಸಂದರ್ಭದಲ್ಲಿ ಅಪೌಷ್ಟಿಕತೆ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸಲಾಯಿತು.</p>.<p>ಆ ನಂತರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಜನರು ಅಹವಾಲು ಸಲ್ಲಿಸಿದರು.</p>.<p><strong>ಶೌಚಾಲಯ ಬೇಕೆಂದು ಡಿಸಿ ಎದುರು ಕಣ್ಣೀರು ಹಾಕಿದ ಯುವತಿ</strong></p>.<p><strong>ಹುಬ್ಬಳ್ಳಿ: </strong>ಶೌಚಾಲಯ ನಿರ್ಮಿಸಿಕೊಡುವಂತೆ ನೂಲ್ವಿ ಗ್ರಾಮದ ಯುವತಿಯೊಬ್ಬರು ಜಿಲ್ಲಾಧಿಕಾರಿ ಎದುರು ಕಣ್ಣೀರು ಹಾಕಿದರು.</p>.<p>ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಲುಗ್ರಾಮಕ್ಕೆ ಆಗಮಿಸಿದ್ದ ಜಿ ಲ್ಲಾಧಿಕಾರಿ ಅವರು ಮನೆಯ ಮುಂದೆ ನಿಂತಿದ್ದ ಅಶ್ವಿನಿ ಅವರನ್ನು ಮಾತನಾಡಿಸಿದರು. ಆಗ ಶೌಚಾಲಯ ಇಲ್ಲದೆ ತೊಂದರೆ ಅನುಭವಿಸುತ್ತಿರುವ ವಿಷಯ ಹೇಳಿ ಕಣ್ಣೀರು ಹಾಕಿದರು. ಶೌಚಾಲಯ ನಿರ್ಮಿಸಿ ಕೊಡುವ ಭರವಸೆ ನೀಡಿದರು.</p>.<p>ಅಶ್ವಿನಿಕುಟುಂಬಕ್ಕೆ ಈಗಾಗಲೇ ಒಂದು ಶೌಚಾಲಯ ಮಂಜೂರು ಮಾಡಲಾಗಿದೆ. ಹೊಅ ಮನೆಯಲ್ಲಿ ಅದನ್ನು ನಿರ್ಮಿಸಲಾಗಿದೆ. ಆದರೆ ಅವರು ತೀರಿ ಹೋದ ನಂತರ ಕುಟುಂಬ ಹಳೆಯ ಮನೆಯಲ್ಲಿ ವಾಸಬಿದೆ. ಅಲ್ಲಿ ಶೌಚಾಲಯ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದರು.</p>.<p><strong>ಇದನ್ನು ಓದಿ....</strong></p>.<p><a href="https://www.prajavani.net/stories/national/gujarat-%E2%80%98open-defecation-free%E2%80%99-575066.html">ಗುಜರಾತ್ ಬಯಲು ಶೌಚಮುಕ್ತ ರಾಜ್ಯವಲ್ಲ: ವಾಸ್ತವಬಿಚ್ಚಿಟ್ಟ ಸಿಎಜಿ ವರದಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>