ನಗರದ ಸಪ್ನ ಬುಕ್ ಹೌಸ್ ಮಂಗಳವಾರ ಏರ್ಪಡಿಸಿದ್ದ ಸುಧಾಮೂರ್ತಿ ಅವರಿಂದ ಜೀವನ ಪಾಠ ಮತ್ತು ಹಸ್ತಾಕ್ಷರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ಮಕ್ಕಳ ಮೇಲೆ ಪೋಷಕರು ಒತ್ತಡ ಹೇರಬಾರದು. ಉತ್ತಮ ಅಂಕ ಗಳಿಸಿದರಷ್ಟೇ ಒಳ್ಳೆಯ ಕೆಲಸ ಸಿಗುತ್ತದೆ ಎಂಬ ಭಾವನೆ ಸರಿಯಲ್ಲ. ಖುಷಿಗೂ ಹಣಕ್ಕೂ ಸಂಬಂಧವಿಲ್ಲ. ಆತ್ಮವಿಶ್ವಾಸ, ಶಿಸ್ತು, ಸಹಬಾಳ್ವೆ, ಹಿರಿಯರನ್ನು ಗೌರವಿಸುವುದು ಸಹ ಹೆಚ್ಚು ಅಂಕ ಗಳಿಸಿದಂತೆ’ ಎಂದರು.