World Environment Day | ಅರಣ್ಯೀಕರಣ: 34 ಸಾವಿರ ಸಸಿ ನೆಡಲು ಸಿದ್ಧತೆ
ಅಬ್ದುಲರಝಾಕ್ ನದಾಫ್
Published : 5 ಜೂನ್ 2025, 6:15 IST
Last Updated : 5 ಜೂನ್ 2025, 6:15 IST
ಫಾಲೋ ಮಾಡಿ
Comments
‘ವಿಶ್ವ ಪರಿಸರ ದಿನದ ಅಂಗವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕ ಹಾಗೂ ನವಲಗುಂದದ ಸಾಮಾಜಿಕ ಅರಣ್ಯ ವಲಯದ ಸಂಯುಕ್ತ ಆಶ್ರಯದಲ್ಲಿ ಎಲ್ಲ ಸರ್ಕಾರಿ ಶಾಲೆ ಕಾಲೇಜು ಮತ್ತು ಕಚೇರಿಗಳಿಗೆ ಮೊದಲನೇ ಹಂತವಾಗಿ ತಲಾ ಒಂದೊಂದು ಸಸಿಯನ್ನು ವಿತರಿಸಲಾಗುವುದು.
–ವಿ.ಡಿ ರಂಗಣ್ಣವರ, ತಾಲ್ಲೂಕು ಅಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ನವಲಗುಂದ
‘ನವಲಗುಂದ ನರ್ಸರಿಯಲ್ಲಿ ಈ ವರ್ಷ 34000 ಸಸಿಗಳನ್ನು ಬೆಳಸಲಾಗಿದೆ. ಇದರಲ್ಲಿ 12500 ಸಸಿಗಳನ್ನು ರೈತರಿಗೆ ಕಡಿಮೆ ದರದಲ್ಲಿ ವಿತರಿಸಲಾಗುವುದು. ರೈತರು ತಮ್ಮ ಹೊಲಗಳ ಬದುವುಗಳಲ್ಲಿ ನೆಡಲು ಮುಂದಾಗಬೇಕು. ಉಳಿದ ಸಸಿಗಳನ್ನು ತಾಲ್ಲೂಕಿನ ವಿವಿಧ ಸ್ಥಳಗಳಲ್ಲಿ ನೆಡುವ ವ್ಯವಸ್ಥೆ ಮಾಡಲಾಗಿದೆ.
–ಕಿರಣಕುಮಾರ ಕರತಂಗಿ, ವಲಯ ಅರಣ್ಯ ಅಧಿಕಾರಿಗಳು ಸಾಮಾಜಿಕ ಅರಣ್ಯ ವಲಯ ನವಲಗುಂದ