ಲಕ್ಷ್ಮೇಶ್ವರದ ಹಿಪ್ಪುನೇರಳೆ ಹೊಲದಲ್ಲಿ ರೈತ ಸೋಮನಗೌಡ ಮತ್ತು ಅವರ ಪುತ್ರ ಸಂದೇಶ ಪಾಟೀಲ
ಲಾಕ್ಡೌನ್ ಸಮಯದಲ್ಲಿ ಕೆಲಸ ಬಿಟ್ಟು ಊರಿಗೆ ಬಂದೆ ಮತ್ತೆ ಬೆಂಗಳೂರಿಗೆ ಹೋಗದೆ ತಂದೆಯ ಕೃಷಿ ಕಾರ್ಯಗಳಲ್ಲಿ ಭಾಗಿಯಾದ್ದೇನೆ. ಇದೀಗ ರೇಷ್ಮೆ ಬೆಳೆಯುತ್ತಿದ್ದು ಉತ್ತಮ ಆದಾಯ ಸಿಗುತ್ತಿದೆ ಸಂದೇಶ
ಪಾಟೀಲ ರೈತ
ರೇಷ್ಮೆ ಬೆಳೆಯಲು ಒಂದು ಬಾರಿ ಮಾತ್ರ ಬಂಡವಾಳ ಹಾಕಬೇಕಾಗುತ್ತದೆ. ನಂತರ ಬರುವುದೆಲ್ಲ ಲಾಭ. ಒಮ್ಮೆ ನಾಟಿ ಮಾಡಿದ ಹಿಪ್ಪುನೇರಳೆ 15ರಿಂದ 20 ವರ್ಷಗಳವರೆಗೆ ಇಳುವರಿ ಕೊಡುತ್ತದೆ