<p><strong>ಗದಗ: </strong>ಪ್ರವಾದಿ ಹಜರತ್ ಮುಹಮ್ಮದ್ ಜಯಂತ್ಯುತ್ಸವದ ಅಂಗವಾಗಿ ಅವಳಿ ನಗರದಲ್ಲಿ ಈದ್ ಮಿಲಾದ್ ಹಬ್ಬವನ್ನು ಮಂಗಳವಾರ ಸರಳವಾಗಿ ಆಚರಿಸಲಾಯಿತು. ಕೋವಿಡ್–19 ಕಾರಣದಿಂದ ಈ ಬಾರಿ ಈದ್ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮಗಳು ನಡೆಯಲಿಲ್ಲ.</p>.<p>ಗದಗ ಬೆಟಗೇರಿ ಈದ್ ಮಿಲಾದ್ ಕಮಿಟಿ ವತಿಯಿಂದ ನಗರದ ಉರ್ದು ಸೆಂಟ್ರಲ್ ಸ್ಕೂಲ್-2, ಹಳೆ ಬಸ್ ನಿಲ್ದಾಣ ಹತ್ತಿರ ಸಿಹಿ ವಿತರಣೆ ನಡೆಯಿತು. ಈ ಕಾರ್ಯಕ್ರಮಕ್ಕೆ ಇನ್ಸ್ಪೆಕ್ಟರ್ಗಳಾದ ಟಿ. ಮಹಾಂತೇಶ, ಪಿ.ವಿ.ಸಾಲಿಮಠ ಚಾಲನೆ ನೀಡಿದರು.</p>.<p>ಈದ್-ಮಿಲಾದ್ ಕಮಿಟಿ ಅಧ್ಯಕ್ಷ ಬಾಷಾಸಾಬ ಮಲ್ಲಸಮುದ್ರ ಮಾತನಾಡಿ, ‘ಪೈಗಂಬರರ ತತ್ವ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಎಲ್ಲರೂ ಸಹೋದರತ್ವದಿಂದ ಬಾಳಬೇಕು’ ಎಂದರು.</p>.<p>ಇಲಿಯಾಸ್ ಕೈರಾತಿ, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಯೂಸೂಫ್ ನಮಾಜಿ, ಶಹಬಾಜ ಮುಲ್ಲಾ, ಕರೀಂ ಕಲಾದಗಿ, ಸಲ್ಮಾನ ಬನ್ನೂರ, ದಾದಾಪೀರ ನಾಯ್ಕರ, ಸಲ್ಮಾನ ಮುಂಡರಗಿ, ಇರ್ಷಾದ ಮಾನ್ವಿ, ಫೈಜನ್ ಖಾಜಿ, ರಫೀಕ್ ಜಮಲಖಾನ್, ಬಾಬಾಜಾನ ಬಳಗಾನೂರ ಇದ್ದರು.</p>.<p><strong>ಸಿಹಿ ವಿತರಣೆ: </strong>ನಗರದ ಬ್ಯಾಂಕ್ ರೋಡ್ನಲ್ಲಿ ಇರುವ ಜನತಾ ಬಜಾರ್ನಲ್ಲಿ ‘ಡಿ ಬಾಯ್ಸ್ ಯಂಗ್ ಕಮಿಟಿ’ ಆಯೋಜಿಸಿದ್ದ ಮಹಮ್ಮದ್ ಪೈಗಂಬರರ ಜಯಂತ್ಯುತ್ಸವಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಚಾಲನೆ ನೀಡಿದರು.</p>.<p>ಗದಗ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಉಮರ್ ಫಾರುಕ ಹುಬ್ಬಳ್ಳಿ, ಅನ್ವರ್ ಶಿರಹಟ್ಟಿ, ಮಹ್ಮದ ಶಾಲಗಾರ, ಇಮ್ತಿಯಾಜ್ ಮಾನ್ವಿ, ಇಬ್ರಾಹೀಂ ಸುಲೇಮಾನ, ಇಲಿಯಾಸ ಇರಕಲ್ಲ, ಸರ್ಫರಾಜ ಬಬರ್ಚಿ, ಇರ್ಫಾನ್ ಡಂಬಳ, ಆಶ್ಪಾಕ್ ನದಾಫ, ಜಂದಿಸಾಬ ಬಳ್ಳಾರಿ, ಅಬ್ಬಾಸ ಚಟ್ನಾಳ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ: </strong>ಪ್ರವಾದಿ ಹಜರತ್ ಮುಹಮ್ಮದ್ ಜಯಂತ್ಯುತ್ಸವದ ಅಂಗವಾಗಿ ಅವಳಿ ನಗರದಲ್ಲಿ ಈದ್ ಮಿಲಾದ್ ಹಬ್ಬವನ್ನು ಮಂಗಳವಾರ ಸರಳವಾಗಿ ಆಚರಿಸಲಾಯಿತು. ಕೋವಿಡ್–19 ಕಾರಣದಿಂದ ಈ ಬಾರಿ ಈದ್ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮಗಳು ನಡೆಯಲಿಲ್ಲ.</p>.<p>ಗದಗ ಬೆಟಗೇರಿ ಈದ್ ಮಿಲಾದ್ ಕಮಿಟಿ ವತಿಯಿಂದ ನಗರದ ಉರ್ದು ಸೆಂಟ್ರಲ್ ಸ್ಕೂಲ್-2, ಹಳೆ ಬಸ್ ನಿಲ್ದಾಣ ಹತ್ತಿರ ಸಿಹಿ ವಿತರಣೆ ನಡೆಯಿತು. ಈ ಕಾರ್ಯಕ್ರಮಕ್ಕೆ ಇನ್ಸ್ಪೆಕ್ಟರ್ಗಳಾದ ಟಿ. ಮಹಾಂತೇಶ, ಪಿ.ವಿ.ಸಾಲಿಮಠ ಚಾಲನೆ ನೀಡಿದರು.</p>.<p>ಈದ್-ಮಿಲಾದ್ ಕಮಿಟಿ ಅಧ್ಯಕ್ಷ ಬಾಷಾಸಾಬ ಮಲ್ಲಸಮುದ್ರ ಮಾತನಾಡಿ, ‘ಪೈಗಂಬರರ ತತ್ವ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಎಲ್ಲರೂ ಸಹೋದರತ್ವದಿಂದ ಬಾಳಬೇಕು’ ಎಂದರು.</p>.<p>ಇಲಿಯಾಸ್ ಕೈರಾತಿ, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಯೂಸೂಫ್ ನಮಾಜಿ, ಶಹಬಾಜ ಮುಲ್ಲಾ, ಕರೀಂ ಕಲಾದಗಿ, ಸಲ್ಮಾನ ಬನ್ನೂರ, ದಾದಾಪೀರ ನಾಯ್ಕರ, ಸಲ್ಮಾನ ಮುಂಡರಗಿ, ಇರ್ಷಾದ ಮಾನ್ವಿ, ಫೈಜನ್ ಖಾಜಿ, ರಫೀಕ್ ಜಮಲಖಾನ್, ಬಾಬಾಜಾನ ಬಳಗಾನೂರ ಇದ್ದರು.</p>.<p><strong>ಸಿಹಿ ವಿತರಣೆ: </strong>ನಗರದ ಬ್ಯಾಂಕ್ ರೋಡ್ನಲ್ಲಿ ಇರುವ ಜನತಾ ಬಜಾರ್ನಲ್ಲಿ ‘ಡಿ ಬಾಯ್ಸ್ ಯಂಗ್ ಕಮಿಟಿ’ ಆಯೋಜಿಸಿದ್ದ ಮಹಮ್ಮದ್ ಪೈಗಂಬರರ ಜಯಂತ್ಯುತ್ಸವಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಚಾಲನೆ ನೀಡಿದರು.</p>.<p>ಗದಗ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಉಮರ್ ಫಾರುಕ ಹುಬ್ಬಳ್ಳಿ, ಅನ್ವರ್ ಶಿರಹಟ್ಟಿ, ಮಹ್ಮದ ಶಾಲಗಾರ, ಇಮ್ತಿಯಾಜ್ ಮಾನ್ವಿ, ಇಬ್ರಾಹೀಂ ಸುಲೇಮಾನ, ಇಲಿಯಾಸ ಇರಕಲ್ಲ, ಸರ್ಫರಾಜ ಬಬರ್ಚಿ, ಇರ್ಫಾನ್ ಡಂಬಳ, ಆಶ್ಪಾಕ್ ನದಾಫ, ಜಂದಿಸಾಬ ಬಳ್ಳಾರಿ, ಅಬ್ಬಾಸ ಚಟ್ನಾಳ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>