‘ಮಳಿ ಬಂದರ ಸಾಕ್ರೀ ನೀರು ಕೇರಿಗೆ ಬರತೈತಿ. ದೊಡ್ಡ ಗಟಾರ ಕಟ್ಟಿಸಿದರ ಈ ತೊಂದ್ರಿ ತಪ್ಪತೈತಿ. ಆದರ ಯಾರೂ ಈ ಕಡೆ ಲಕ್ಷ್ಯ ಕೊಡವಲ್ರೀ’ ಎಂದು ನಗರದ ನಿವಾಸಿಗಳಾದ ಶಿವಪ್ಪ ಮೂಲಿಮನಿ, ಬಸವರಾಜ ಗೋದಿ, ದೇವಪ್ಪ ಚಿಣಗಿ, ಶರೀಫ ಮ್ಯಾಗೇರಿ, ಫಕ್ಕೀರೇಶ ಮಲೆಮ್ಮನವರ, ಕರಿಯಪ್ಪ ಬೀರಣ್ಣವರ, ಉಡಚಪ್ಪ ಕರೆಣ್ಣವರ ದೂರಿದರು.