ಎಎಸ್ಐ ಹುದ್ದೆಗೆ ಬಡ್ತಿ ಪಡೆದ ಗ್ರಾಮದ ಆರ್.ಎಚ್.ನೀರಲಗಿ, ಕಬಡ್ಡಿ ಪಂದ್ಯಾವಳಿಗೆ ಬಹುಮಾನ ನೀಡಿದ ಅಶೋಕ ಹದ್ಲಿ, ಪ್ರಕಾಶ ಕರಿಮೇರಿ, ಸಂಗಪ್ಪ ಮಾರನಬಸರಿ, ಈಚೆಗೆ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಆಯ್ಕೆಯಾದ ರಮೇಶ ಬೆಳಗಟ್ಟಿ, ಷರೀಫ ಹೆಬ್ಬಳ್ಳಿ, ಮಿಲಿಂದ ಕಾಳೆ, ದೇವಪ್ಪ ಬನ್ನಿಕೊಪ್ಪ, ಚನ್ನಬಸಪ್ಪ ಹೂಗಾರ, ಪಂಚಾಕ್ಷರಯ್ಯ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.