ಗಜೇಂದ್ರಗಡ ಸಮೀಪದ ಗ್ರಾಮಗಳ ಜಮೀನುಗಳಲ್ಲಿ ಹಾದು ಹೋಗಿರುವ ಪವನ ವಿದ್ಯುತ್ ಉತ್ಪಾದನೆ ಕಂಪನಿಗಳ ವಿದ್ಯುತ್ ಕಂಬಗಳು
ಗಜೇಂದ್ರಗಡದ ಹೊರ ವಲಯದಲ್ಲಿ ಜಮೀನೊಂದನ್ನು ಎನ್.ಎ ಮಾಡಿರುವುದು
ಗಜೇಂದ್ರಗಡದ ಹೊರ ವಲಯದಲ್ಲಿ ಜಮೀನೊಂದನ್ನು ಎನ್.ಎ ಮಾಡಿರುವುದು
ಗಜೇಂದ್ರಗಡ ಪಟ್ಟಣದಲ್ಲಿ ಖಾಲಿಯಿರುವ ನಿವೇಶನದಲ್ಲಿ ಮುಳ್ಳು ಕಂಟಿಗಳು ಬೆಳೆದು ಕೊಳಚೆ ನೀರು ಸಂಗ್ರಹವಾಗಿರುವುದು
ಮುತ್ತಣ್ಣ ತಳವಾರ ಯುವ ಮುಖಂಡರು ಕಾಲಕಾಲೇಶ್ವರ.
ಬಿ.ಎಂ.ಕುಂಬಾರ ವಕೀಲರು ಗಜೇಂದ್ರಗಡ
ರೇಣುಕಯ್ಯ ಅಂಗಡಿ ಕೊಡಗಾನೂರ ಗ್ರಾಮಸ್ಥ.
ಮಲ್ಲಿಕಾರ್ಜುನ ಗಾರಗಿ ಯುವ ಮುಖಂಡರು ಗೋಗೇರಿ.
ಮುತ್ತಯ್ಯ ಬಾಳಿಕಾಯಿಮಠ ಯುವ ಮುಖಂಡ ಕೊಡಗಾನೂರ.
ವೀರುಪಾಕ್ಷಯ್ಯ ಚೌಕಿಮಠ ಉಪ ನೋಂದಣಿ ಅಧಿಕಾರಿ ಉಪ ನೋಂದಣಾಧಿಕಾರಿ ಕಚೇರಿ ಗಜೇಂದ್ರಗಡ.
ಕಿರಣಕುಮಾರ ಕುಲಕರ್ಣಿ ತಹಶೀಲ್ದಾರರು ಗಜೇಂದ್ರಗಡ.

ರೈತರ ಮತ್ತು ಖಾಸಗಿ ಕಂಪನಿಗಳ ನಡುವೆ ಒಡಂಬಡಿಕೆ ಆಗಿರುತ್ತದೆ. ಅದರಂತೆ ಕಂಪನಿಯವರು ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಿರುತ್ತಾರೆ. ಎಲ್ಲವೂ ಕಾನೂನು ರೀತಿಯಲ್ಲಿಯೇ ನಡೆಯುತ್ತದೆ
ಕಿರಣಕುಮಾರ ಕುಲಕರ್ಣಿ ತಹಶೀಲ್ದಾರರು ಗಜೇಂದ್ರಗಡ