ಬುಧವಾರ, 16 ಜುಲೈ 2025
×
ADVERTISEMENT
ADVERTISEMENT

ಡಂಬಳ | ಅನ್ನಭಾಗ್ಯ ಯೋಜನೆ: ಪರಿಹಾರವಾಗದ ಗೊಂದಲ, ಮೃತರ ಖಾತೆಗೂ ಹಣ ಜಮಾ

ಬ್ಯಾಂಕ್‌, ನ್ಯಾಯಬೆಲೆ ಅಂಗಡಿ ಎಡತಾಕುತ್ತಿರುವ ಜನತೆ
Published : 5 ಆಗಸ್ಟ್ 2023, 6:07 IST
Last Updated : 5 ಆಗಸ್ಟ್ 2023, 6:07 IST
ಫಾಲೋ ಮಾಡಿ
Comments
ಮೃತರ ಖಾತೆಗೂ ಹಣ ಜಮಾ
‘ನಮ್ಮ ಅತ್ತೆಯವರಾದ ಹಾಲವ್ವ ವೆಂಕಟೇಶಪ್ಪ ಗದಗಿನ ಕಳೆದ ವರ್ಷ ನಿಧನ ಹೊಂದಿದ್ದಾರೆ. ಅತ್ತೆ ಸೇರಿ ಒಟ್ಟು ಐದು ಜನ ಪಡಿತರ ಚೀಟಿಯಲ್ಲಿ ಸದಸ್ಯರಿದ್ದು ನಮ್ಮದು ಬಿಪಿಎಲ್ ಕಾರ್ಡ್‌ ಇದೆ. ಆದ್ರೆ ಸರ್ಕಾರದ ಅನ್ನಭಾಗ್ಯ ಯೋಜನೆಯ ಐದು ಕೆಜಿ ಅಕ್ಕಿ ಹಣ ₹ 850 ನಮ್ಮ ಅತ್ತೆವರ ಅವರ ಬ್ಯಾಂಕ್‌ ಖಾತೆಗೆ ಜಮಾ ಆಗಿದ್ದರಿಂದ ಈ ಯೋಜನೆಯಿಂದ ನಮ್ಮ ಕುಟುಂಬ ವಂಚಿತವಾಗಿದೆ’ ಬಿಪಿಎಲ್‌ ಚೀಟಿದಾರರಾದ ಗ್ರಾಮದ ಶೋಭಾ ಭೀಮಪ್ಪ ಗದಗಅಸಮಾಧಾನ ವ್ಯಕ್ತಪಡಿಸಿದರು.
ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾದ ನಾವು ಎಲ್ಲ ದಾಖಲೆ ನೀಡಿ ಹೆಸರು ನೋಂದಾಯಿಸಿಕೊಂಡಿದ್ದೇವೆ. ಇನ್ನೂ ಹಣ ಜಮಾ ಆಗಿಲ್ಲ
-ರೇಣುಕಾ ಸಿದ್ದಣ್ಣ ಯತ್ನಳ್ಳಿ ಗ್ರಾಮದ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT