ಮಂಗಳವಾರ, 25 ನವೆಂಬರ್ 2025
×
ADVERTISEMENT
ADVERTISEMENT

ಲಕ್ಷ್ಮೇಶ್ವರ| ಮೆಣಸಿನಕಾಯಿ ಬೆಳೆಗೆ ಎಲೆ ಮುಟುರು ರೋಗ: ರೈತನಿಗೆ ತಪ್ಪದ ಸಂಕಷ್ಟ

Published : 25 ನವೆಂಬರ್ 2025, 4:31 IST
Last Updated : 25 ನವೆಂಬರ್ 2025, 4:31 IST
ಫಾಲೋ ಮಾಡಿ
Comments
ಮೆಣಸಿನಕಾಯಿ ನೆಚ್ಚಿಕೊಂಡು ರೈತರು ಮನೆಯಲ್ಲಿ ಸಮಾರಂಭ ಹಮ್ಮಿಕೊಳ್ಳುತ್ತಾರೆ. ಆದರೆ ಈ ವರ್ಷ ಹೆಚ್ಚಾಗಿ ಮೆಣಸಿನಕಾಯಿ ಬೆಳೆದಿಲ್ಲ. ಅದಲ್ಲದೆ ಬೆಳೆದಷ್ಟು ಗಿಡಗಳಿಗೆ ರೋಗ ಬಂದಿದೆ
ಚೆನ್ನಪ್ಪ ಷಣ್ಮುಖಿ ರೈತ
ಮಳಿ ಆಗಿ ಚಲೋ ವಾತಾವರಣ ಇದ್ರ ಎಕರೇಕ ಐದಾರು ಕ್ವಿಂಟಲ್ ಇಳುವರಿ ಬರತೈತ್ರಿ. ಆದರ ಈ ವರ್ಷ ಭಾಳಷ್ಟು ಕಡಿಮೆ ಇಳುವರಿ ಬರಬಹುದರೀ
ಪರಶುರಾಮ ಲಕ್ಕಣ್ಣವರ ರಾಮಗೇರಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT