ಮಂಗಳವಾರ, 4 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಕೊಲೆ ಪ್ರಕರಣ: ವೇದಂ ಗಡಿಪಾರಿಗೆ ಕೋರ್ಟ್‌ ತಡೆ

Indian Prisoner Released: ಅಮೆರಿಕದಲ್ಲಿ 43 ವರ್ಷ ಜೈಲುವಾಸ ಅನುಭವಿಸಿದ ಸುಬ್ರಹ್ಮಣ್ಯಂ ವೇದಂ ಅವರನ್ನು ಗಡಿಪಾರು ಮಾಡಬಾರದು ಎಂದು ಎರಡು ನ್ಯಾಯಾಲಯಗಳು ತಾತ್ಕಾಲಿಕ ತಡೆ ನೀಡಿದ್ದು, ಅವರ ಅಪರಾಧವಿಲ್ಲದ ನಿರ್ಧಾರವು ಹೊಸ ಬೆಳವಣಿಗೆಗೆ ಕಾರಣವಾಗಿದೆ.
Last Updated 4 ನವೆಂಬರ್ 2025, 20:53 IST
ಕೊಲೆ ಪ್ರಕರಣ: ವೇದಂ ಗಡಿಪಾರಿಗೆ ಕೋರ್ಟ್‌ ತಡೆ

ಭಾರತವು ಸದ್ಯದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: ನಿರ್ಮಲಾ ಸೀತರಾಮನ್

ಭಾರತವು ಜಗತ್ತಿನಲ್ಲೇ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ದೇಶವಾಗಿದ್ದು, ಸದ್ಯದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಮಂಗಳವಾರ ಹೇಳಿದ್ದಾರೆ.
Last Updated 4 ನವೆಂಬರ್ 2025, 16:14 IST
ಭಾರತವು ಸದ್ಯದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: ನಿರ್ಮಲಾ ಸೀತರಾಮನ್

ಮಹಾರಾಷ್ಟ್ರ: ಇಸ್ಲಾಂಪುರ ಪಟ್ಟಣಕ್ಕೆ ಈಶ್ವರಪುರ ಎಂದು ಮರುನಾಮಕರಣ

ಸಾಂಗ್ಲಿ ಜಿಲ್ಲೆಯ ಇಸ್ಲಾಂಪುರ ಪಟ್ಟಣವನ್ನು ಈಶ್ವರಪುರವನ್ನಾಗಿ ಮಹಾರಾಷ್ಟ್ರ ಸರ್ಕಾರ ಮರುನಾಮಕರಣ ಮಾಡಿದೆ. ಈ ಕುರಿತು ಗೆಜೆಟ್ ಅಧಿಸೂಚನೆಯನ್ನು ಮಂಗಳವಾರ ಹೊರಡಿಸಿದ್ದು, ಕೇಂದ್ರ ಗೃಹ ಇಲಾಖೆ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
Last Updated 4 ನವೆಂಬರ್ 2025, 15:56 IST
ಮಹಾರಾಷ್ಟ್ರ: ಇಸ್ಲಾಂಪುರ ಪಟ್ಟಣಕ್ಕೆ ಈಶ್ವರಪುರ ಎಂದು ಮರುನಾಮಕರಣ

ಭಯೋತ್ಪಾದನೆ ನಿಗ್ರಹ: ಭಾರತ, ಇಸ್ರೇಲ್‌ ಚರ್ಚೆ

India Israel Relations: ಭಯೋತ್ಪಾದನೆ ವಿರುದ್ಧ ಹೋರಾಡಲು ಜಾಗತಿಕ ಮಟ್ಟದಲ್ಲಿ ವಿಧಾನವೊಂದನ್ನು ರೂಪಿಸಲು ಶ್ರಮಿಸುವುದು ಸೇರಿ ವಿವಿಧ ವಿಚಾರಗಳಲ್ಲಿ ಸಹಕಾರ ವೃದ್ಧಿಸುವ ಸಂಬಂಧ ಭಾರತ ಹಾಗೂ ಇಸ್ರೇಲ್ ಮಂಗಳವಾರ ಚರ್ಚಿಸಿದವು.
Last Updated 4 ನವೆಂಬರ್ 2025, 15:51 IST
ಭಯೋತ್ಪಾದನೆ ನಿಗ್ರಹ: ಭಾರತ, ಇಸ್ರೇಲ್‌ ಚರ್ಚೆ

ಛತ್ತೀಸಗಢ: ಗೂಡ್ಸ್ ರೈಲಿಗೆ ಪ್ಯಾಸೆಂಜರ್ ರೈಲು ಡಿಕ್ಕಿ; 8 ಮಂದಿ ಸಾವು

Passenger Train Crash: ಛತ್ತೀಸಗಢದ ಬಿಲಾಸ್‌ಪುರ ನಿಲ್ದಾಣದ ಬಳಿ ಪ್ಯಾಸೆಂಜರ್‌ ರೈಲೊಂದು ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಮೃತಪಟ್ಟಿದ್ದು, 14 ಜನರು ಗಾಯಗೊಂಡಿದ್ದಾರೆ.
Last Updated 4 ನವೆಂಬರ್ 2025, 15:46 IST
ಛತ್ತೀಸಗಢ: ಗೂಡ್ಸ್ ರೈಲಿಗೆ ಪ್ಯಾಸೆಂಜರ್ ರೈಲು ಡಿಕ್ಕಿ; 8 ಮಂದಿ ಸಾವು

3 ಕೇಂದ್ರಾಡಳಿತ ಪ್ರದೇಶ ಮತ್ತು 9 ರಾಜ್ಯಗಳಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಆರಂಭ

Voter List Update: ಮೂರು ಕೇಂದ್ರಾಡಳಿತ ಪ್ರದೇಶ ಮತ್ತು 9 ರಾಜ್ಯಗಳಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಕಾರ್ಯವನ್ನು ಚುನಾವಣಾ ಆಯೋಗವು ಮಂಗಳವಾರ ಆರಂಭಿಸಿದೆ.
Last Updated 4 ನವೆಂಬರ್ 2025, 15:44 IST
3 ಕೇಂದ್ರಾಡಳಿತ ಪ್ರದೇಶ ಮತ್ತು 9 ರಾಜ್ಯಗಳಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಆರಂಭ

ಸುಡಾನ್‌: ಕದನ ವಿರಾಮಕ್ಕೆ ವಿಶ್ವಸಂಸ್ಥೆ ಆಗ್ರಹ

Sudan Conflict: ಸುಡಾನ್‌ನಲ್ಲಿನ ಆಂತರಿಕ ಸಂಘರ್ಷ ಶಮನಗೊಳಿಸಲು ತಕ್ಷಣವೇ ಕದನ ವಿರಾಮ ಜಾರಿಗೊಳಿಸಬೇಕು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್‌ ಮಂಗಳವಾರ ಆಗ್ರಹಿಸಿದ್ದಾರೆ.
Last Updated 4 ನವೆಂಬರ್ 2025, 15:39 IST
ಸುಡಾನ್‌: ಕದನ ವಿರಾಮಕ್ಕೆ ವಿಶ್ವಸಂಸ್ಥೆ ಆಗ್ರಹ
ADVERTISEMENT

ಗುರುನಾನಕ್‌ ಜಯಂತಿ: ಪಾಕ್‌ಗೆ ಭೇಟಿ ನೀಡಿದ ಭಾರತೀಯರು

Sikh Pilgrimage: ಗುರುನಾನಕ್‌ ದೇವ್‌ ಅವರ 556ನೇ ಜಯಂತಿ ಅಂಗವಾಗಿ ನಡೆಯುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು 2,100 ಮಂದಿ ಭಾರತೀಯ ಸಿಖ್ಖರು ವಾಘಾ ಗಡಿಯ ಮೂಲಕ ಪಾಕಿಸ್ತಾನ ಪ್ರವೇಶಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 4 ನವೆಂಬರ್ 2025, 15:37 IST
ಗುರುನಾನಕ್‌ ಜಯಂತಿ: ಪಾಕ್‌ಗೆ ಭೇಟಿ ನೀಡಿದ ಭಾರತೀಯರು

Bihar Elections | ಮೊದಲ ಹಂತದ ಪ್ರಚಾರಕ್ಕೆ ತೆರೆ: ಕೊನೆಯ ದಿನ ಅಬ್ಬರದ ಪ್ರಚಾರ

Bihar Election Campaign: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಮತದಾನ ನಡೆಯಲಿರುವ 121 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರ ಮಂಗಳವಾರ ಸಂಜೆ ಕೊನೆಗೊಂಡಿತು.
Last Updated 4 ನವೆಂಬರ್ 2025, 15:30 IST
Bihar Elections | ಮೊದಲ ಹಂತದ ಪ್ರಚಾರಕ್ಕೆ ತೆರೆ:  ಕೊನೆಯ ದಿನ ಅಬ್ಬರದ ಪ್ರಚಾರ

ಒಗ್ಗೂಡಲು ನಿರ್ಧರಿಸಿದ ಈಶಾನ್ಯದ ರಾಜಕೀಯ ಪಕ್ಷಗಳು

Regional Political Unity: ಈಶಾನ್ಯ ಭಾರತದ ಪರವಾಗಿ ಧ್ವನಿ ಎತ್ತಲು ರಾಜಕೀಯ ಘಟಕವೊಂದನ್ನು ರಚಿಸುವುದಾಗಿ ಮೇಘಾಲಯ ಮುಖ್ಯಮಂತ್ರಿ, ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ ಅಧ್ಯಕ್ಷ ಕಾರ್ನಾಡ್‌ ಸಂಗ್ಮಾ ಸೇರಿ ವಿವಿಧ ನಾಲ್ಕು ರಾಜಕೀಯ ಪಕ್ಷಗಳ ನಾಯಕರು ಮಂಗಳವಾರ ಘೋಷಿಸಿದರು.
Last Updated 4 ನವೆಂಬರ್ 2025, 15:29 IST
ಒಗ್ಗೂಡಲು ನಿರ್ಧರಿಸಿದ ಈಶಾನ್ಯದ ರಾಜಕೀಯ ಪಕ್ಷಗಳು
ADVERTISEMENT
ADVERTISEMENT
ADVERTISEMENT