ಹುಬ್ಬಳ್ಳಿಗೆ ಪ್ರಯಾಣಿಸುವ ಪ್ರಯಾಣಿಕರು ಹೈರಾಣು: ನಿತ್ಯವೂ ತಪ್ಪದ ಕಿರಿಕಿರಿ
ಚಂದ್ರಶೇಖರ್ ಭಜಂತ್ರಿ
Published : 5 ಡಿಸೆಂಬರ್ 2025, 6:18 IST
Last Updated : 5 ಡಿಸೆಂಬರ್ 2025, 6:18 IST
ಫಾಲೋ ಮಾಡಿ
Comments
ಚಿಂಚಲಿ-ಕೋಳಿವಾಡ ನಡುವಿನ ಮುಖ್ಯ ರಸ್ತೆ ಮಧ್ಯೆ ಕಂದಕ ಬಿದ್ದಿರುವುದು
ದಶಕದಿಂದ ರಸ್ತೆ ಹದಗೆಟ್ಟಿದೆ. ಆದರೆ ಈ ಬಗ್ಗೆ ಅಧಿಕಾರಿಗಳು ಜನಪ್ರತಿನಿಧಿಗಳು ನಿರ್ಲಕ್ಷವಹಿಸಿದ್ದಾರೆ. ಇದೇ ರಸ್ತೆಯಲ್ಲಿ ಎಷ್ಟೋ ಜನ ಪ್ರಯಾಣಿಕರು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ತಕ್ಷಣ ದುರಸ್ತಿ ಕೈಗೊಳ್ಳದೆ ಹೋದಲ್ಲಿ ಹೋರಾಟ ಆರಂಭಿಸಲಾಗುವುದು.
ಮಹಾಂತೇಶ ಎಸ್.ಕಣವಿ ಕರ್ನಾಟಕ ಜನಪರ ಅಭಿವೃದ್ದಿ ವೇದಿಕೆ ಗದಗ ಜಿಲ್ಲಾ ಕಾರ್ಯಾಧ್ಯಕ್ಷ
5 ವರ್ಷಗಳ ಹಿಂದೆ ಈ ರಸ್ತೆ ಕಾಮಗಾರಿ ಟೆಂಡರ್ ಆಗಿದ್ದು ಕಾಮಗಾರಿ ಪ್ರಾರಂಭಿಸಲು ಹೋದಾಗ ಅಕ್ಕ ಪಕ್ಕದ ರೈತರು ಅಡ್ಡಿ ಪಡಿಸಿ ಪರಿಹಾರ ಕೇಳಿ ನ್ಯಾಯಾಯದ ಮೆಟ್ಟಿಲೇರಿದ್ದರು. ಈಗ ಪ್ರಕರಣ ಅಂತ್ಯ ಕಂಡಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಕೈಗೊಳ್ಳುತ್ತೇವೆ.