ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT
ADVERTISEMENT

ಚಿಂಚಲಿ– ಕೋಳಿವಾಡ ರಸ್ತೆ ಗುಂಡಿ ಮುಚ್ಚಿಸಿ: ಆಗ್ರಹ

ಹುಬ್ಬಳ್ಳಿಗೆ ಪ್ರಯಾಣಿಸುವ ಪ್ರಯಾಣಿಕರು ಹೈರಾಣು: ನಿತ್ಯವೂ ತಪ್ಪದ ಕಿರಿಕಿರಿ
ಚಂದ್ರಶೇಖರ್ ಭಜಂತ್ರಿ
Published : 5 ಡಿಸೆಂಬರ್ 2025, 6:18 IST
Last Updated : 5 ಡಿಸೆಂಬರ್ 2025, 6:18 IST
ಫಾಲೋ ಮಾಡಿ
Comments
ಚಿಂಚಲಿ-ಕೋಳಿವಾಡ ನಡುವಿನ ಮುಖ್ಯ ರಸ್ತೆ ಮಧ್ಯೆ ಕಂದಕ ಬಿದ್ದಿರುವುದು
ಚಿಂಚಲಿ-ಕೋಳಿವಾಡ ನಡುವಿನ ಮುಖ್ಯ ರಸ್ತೆ ಮಧ್ಯೆ ಕಂದಕ ಬಿದ್ದಿರುವುದು
ದಶಕದಿಂದ ರಸ್ತೆ ಹದಗೆಟ್ಟಿದೆ. ಆದರೆ ಈ ಬಗ್ಗೆ ಅಧಿಕಾರಿಗಳು ಜನಪ್ರತಿನಿಧಿಗಳು ನಿರ್ಲಕ್ಷವಹಿಸಿದ್ದಾರೆ. ಇದೇ ರಸ್ತೆಯಲ್ಲಿ ಎಷ್ಟೋ ಜನ ಪ್ರಯಾಣಿಕರು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ತಕ್ಷಣ ದುರಸ್ತಿ ಕೈಗೊಳ್ಳದೆ ಹೋದಲ್ಲಿ ಹೋರಾಟ ಆರಂಭಿಸಲಾಗುವುದು.
ಮಹಾಂತೇಶ ಎಸ್.ಕಣವಿ ಕರ್ನಾಟಕ ಜನಪರ ಅಭಿವೃದ್ದಿ ವೇದಿಕೆ ಗದಗ ಜಿಲ್ಲಾ ಕಾರ್ಯಾಧ್ಯಕ್ಷ
5 ವರ್ಷಗಳ ಹಿಂದೆ ಈ ರಸ್ತೆ ಕಾಮಗಾರಿ ಟೆಂಡರ್‌ ಆಗಿದ್ದು ಕಾಮಗಾರಿ ಪ್ರಾರಂಭಿಸಲು ಹೋದಾಗ ಅಕ್ಕ ಪಕ್ಕದ ರೈತರು ಅಡ್ಡಿ ಪಡಿಸಿ ಪರಿಹಾರ ಕೇಳಿ ನ್ಯಾಯಾಯದ ಮೆಟ್ಟಿಲೇರಿದ್ದರು. ಈಗ ಪ್ರಕರಣ ಅಂತ್ಯ ಕಂಡಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಕೈಗೊಳ್ಳುತ್ತೇವೆ.
–ಸುಧಾಕರ ಕಟ್ಟಿಮನಿ ಎಇಇ ಲೋಕೋಪಯೋಗಿ ಇಲಾಖೆ ಹುಬ್ಬಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT