ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ರೋಣ: ಮೂಲಸೌಕರ್ಯ ಸಮಸ್ಯೆ, ಸ್ವಚ್ಛತೆ ಮರೀಚಿಕೆ

ಉಮೇಶ ಬಸನಗೌಡ್ರ  
Published : 5 ಮಾರ್ಚ್ 2025, 5:03 IST
Last Updated : 5 ಮಾರ್ಚ್ 2025, 5:03 IST
ಫಾಲೋ ಮಾಡಿ
Comments
ಕುಡಿಯುವ ನೀರಿಗಾಗಿ ಕೂಡ ಹಿಡಿದು ಸಾಗುತ್ತಿರುವ ಗ್ರಾಮಸ್ಥ
ಕುಡಿಯುವ ನೀರಿಗಾಗಿ ಕೂಡ ಹಿಡಿದು ಸಾಗುತ್ತಿರುವ ಗ್ರಾಮಸ್ಥ
ಬಯಲು ಬಹಿರ್ದೆಸೆ ತಾಣವಾದ ಮುದೇನಗುಡಿ ಗ್ರಾಮದ ಪ್ರಮುಖ ರಸ್ತೆ
ಬಯಲು ಬಹಿರ್ದೆಸೆ ತಾಣವಾದ ಮುದೇನಗುಡಿ ಗ್ರಾಮದ ಪ್ರಮುಖ ರಸ್ತೆ
ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಗುತ್ತಿದಾರರಿಗೆ ನೋಟಿಸ್ ನೀಡಲಾಗಿದೆ. ಮುದೇನಗುಡಿ ಗ್ರಾಮಕ್ಕೆ ಡಿಬಿಒಟಿ ಹಾಗೂ ಕೊಳವೆಬಾವಿ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ಚಂದ್ರಕಾಂತ ನೆರಲೇಕರ್ ಎಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ರೋಣ 
ಮುಂದಿನ ವರ್ಷದ ಕಾರ್ಯ ಯೋಜನೆಯಲ್ಲಿ ಮುದೇನಗುಡಿ ಗ್ರಾಮದಲ್ಲಿ ಚರಂಡಿ ರಸ್ತೆ ನಿರ್ಮಾಣ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು.
ಚಂದ್ರಶೇಖರ ಕಂದಕೂರ ತಾಲ್ಲೂಕು ಪಂಚಾಯಿತಿ ಇಒ ರೋಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT