ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ನರಗುಂದ: ಕೆರೆಗಳಿಗೆ ಹರಿದು ಬಂದ ಮಲಪ್ರಭೆ ನೀರು

ನೀರಿನ ಸಂಕಷ್ಟ ತೀವ್ರ: 26 ಕೆರೆಗಳ ಭರ್ತಿಗೆ ಮುಂದಾದ ನೀರಾವರಿ ಇಲಾಖೆ
Published : 18 ಮೇ 2024, 6:41 IST
Last Updated : 18 ಮೇ 2024, 6:41 IST
ಫಾಲೋ ಮಾಡಿ
Comments
26 ಕೆರೆ ತುಂಬಿಸಲು 1 ಟಿಎಂಸಿ ನೀರು
ನರಗುಂದ ತಾಲ್ಲೂಕಿನ 26 ಕೆರೆ ತುಂಬಿಸಲು 1 ಟಿಎಂಸಿ ನೀರು ಹರಿಸಲಾಗಿದೆ. ಜಮೀನುಗಳಲ್ಲಿ ಬೆಳೆ ಇಲ್ಲದ್ದರಿಂದ ಕಾಲುವೆ ಭರ್ತಿಯಾಗಿ ಕೆರೆಗಳತ್ತ ನೀರು ಹರಿದು ಬರುತ್ತಿದೆ. ಈಗಾಗಲೇ ಶಿರೋಳದ ಕೆರೆಗೆ ನೀರು ಹರಿದು ಬಂದಿದೆ. ಮೇ 14ರಿಂದ 24ರವರೆಗೆ 10 ದಿನಗಳ ಕಾಲ ನೀರು ಹರಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಮುಂದಿನ ನೀರಿನ ಲಭ್ಯತೆ ಅರಿತು ತಾವೇ ಜವಾಬ್ದಾರಿಯಿಂದ ಕೆರೆಗೆ ನೀರು ತುಂಬಿಸಬೇಕಿದೆ. ಈಗಾಗಲೇ ನವಿಲುತೀರ್ಥ ಜಲಾಶಯದಲ್ಲಿ ನೀರಿನ ಮಟ್ಟ ಸಂಪೂರ್ಣ ಕಡಿಮೆಯಾಗಿದೆ. ಮುಂದೆ ಮಳೆಯಾದಾಗ ಮಾತ್ರ ಮತ್ತೇ ನೀರು ದೊರೆಯಲು ಸಾಧ್ಯ.
ಬೇಸಿಗೆಯಲ್ಲಿನ ತೊಂದರೆ ಅರಿತು ಮೇಲಾಧಿಕಾರಿಗಳಿಗೆ ಕಾಲುವೆಗೆ ನೀರು ಹರಿಸಲು ಮನವಿ ಮಾಡಲಾಗಿತ್ತು. ಈಗ ನೀರು ಹರಿಸಲಾಗುತ್ತಿದೆ
ಶ್ರೀಶೈಲ ತಳವಾರ, ತಹಶೀಲ್ದಾರ್ ನರಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT