ಬುಧವಾರ, 10 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಆಲೂರು | ಅದೃಷ್ಟದ ಬೆಳೆಗೆ ಆವರಿಸಿದ ರೋಗ ಬಾಧೆ

ಶುಂಠಿಗೆ ಕಾಡುತ್ತಿದೆ ಎಲೆ ಚುಕ್ಕಿ ರೋಗ: ರೈತರಿಗೆ ನಷ್ಟದ ಆತಂಕ
Published : 10 ಸೆಪ್ಟೆಂಬರ್ 2025, 5:31 IST
Last Updated : 10 ಸೆಪ್ಟೆಂಬರ್ 2025, 5:31 IST
ಫಾಲೋ ಮಾಡಿ
Comments
ಎರಡು ದಶಕಗಳಿಂದ ಶುಂಠಿ ಬೆಳೆ ರೈತರಿಗೆ ಆರ್ಥಿಕವಾಗಿ ಶಕ್ತಿ ನೀಡಿತ್ತು. 2–3 ವರ್ಷಗಳಿಂದ ಶುಂಠಿ ಹಲವು ರೋಗಗಳಿಂದ ನಲುಗುತ್ತಿದೆ. ಬೆಳೆ ಸಂಪೂರ್ಣ ನೆಲಕಚ್ಚಿದೆ. ಸರ್ಕಾರ ರೈತರಿಗೆ ಪರಿಹಾರ ನೀಡಬೇಕು.
ಎಚ್.ಬಿ. ಧರ್ಮರಾಜ್ ಹುಣಸವಳ್ಳಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT