ಗುರುವಾರ, 20 ನವೆಂಬರ್ 2025
×
ADVERTISEMENT
ADVERTISEMENT

ಅರಸೀಕೆರೆ ನಗರಸಭೆ ಚುನಾವಣೆ: ಗರಿಗೆದರಿದ ಚಟುವಟಿಕೆ; ಆಕಾಂಕ್ಷಿಗಳ ಚಡಪಡಿಕೆ

ಸದ್ದಿಲ್ಲದೇ ಶುರುವಾದ ಸಿದ್ಧತೆ: ಮೈತ್ರಿಕೂಟ–ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆ
ಎ.ಎಸ್‌. ರಮೇಶ್‌
Published : 20 ನವೆಂಬರ್ 2025, 4:52 IST
Last Updated : 20 ನವೆಂಬರ್ 2025, 4:52 IST
ಫಾಲೋ ಮಾಡಿ
Comments
ಕ್ಷೇತ್ರ ರಾಜಕಾರಣದ ಆಳ ಮತ್ತು ಅಗಲ ಸಂಪೂರ್ಣ ಅರ್ಥೈಸಿಕೊಂಡಿದ್ದೇನೆ. ಪ್ರತಿಪಕ್ಷಗಳ ತಂತ್ರ– ಪ್ರತಿತಂತ್ರ ಭೇದಿಸಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವುದನ್ನು ತಡೆಯಲು ಸಾಧ್ಯವಿಲ್ಲ.
– ಎನ್.ಆರ್. ಸಂತೋಷ್, ಜೆಡಿಎಸ್‌ ಮುಖಂಡ
ನಗರದ ಮತದಾರರು ಪ್ರಜ್ಞಾವಂತರಿದ್ದು ಅಭಿವೃದ್ಧಿಪರ ಮತ ಚಲಾಯಿಸಲಿದ್ದಾರೆ. ಕಳೆದ ಅವಧಿಯಲ್ಲಿ ನಾವು ಕೈಗೊಂಡಿರುವ ಅಭಿವೃದ್ಧಿ ಕೆಲಸ ಕಾರ್ಯಗಳೇ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆ ಆಗಲಿದೆ.
– ಎಂ. ಸಮಿವುಲ್ಲಾ, ನಗರಸಭೆ ನಿಕಟಪೂರ್ವ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT