ಖಚಿತ ಮಾಹಿತಿ ಆಧರಿಸಿ ಡಿವೈಎಸ್ಪಿ ಲಕ್ಷ್ಮೇಗೌಡ ಮಾರ್ಗದರ್ಶನದಲ್ಲಿ ಸಿಪಿಐ ಆರ್.ಪಿ.ಅಶೋಕ್ ನೇತೃತ್ವದಲ್ಲಿ ಗ್ರಾಮಾಂತರ ಠಾಣೆ ಪಿಎಸ್ಐ ಮೋಹನಕೃಷ್ಣ, ನಗರ ಠಾಣೆ ಎಸ್.ಐ.ಕುಮಾರ್, ಸಿಬ್ಬಂದಿ ಭೋಜರಾಜ, ರೂಪೇಶ್ ರಾಜೇಅರಸ್, ಸತೀಶ್, ಮಂಜೇಗೌಡ, ಹರೀಶ, ಪುರುಷೋತ್ತಮ್, ನಾಗೇಶ್, ಶ್ರೀನಿವಾಸ, ಮನು, ಹಾಗೂ ಚಾಲಕರಾದ ನವೀನ್ ಹಾಗೂ ಧನರಾಜ್ ಅವರ ತಂಡ ರಚಿಸಿ, ಕಾರ್ಯಚರಣೆ ನಡೆಸಿದ್ದಾರೆ.