ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸ್ವರೂಪ್ ಪ್ರಕಾಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಎಚ್ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್, ಜಿಲ್ಲಾ ಜೆಡಿಎಸ್ ವಕ್ತಾರ ರಘು ಹೊಂಗೆರೆ, ಕಾಮಧೇನು ವೃದ್ದಾಶ್ರಮದ ಪದಾಧಿಕಾರಿಗಳಾಧ ಮಾಧವ ಶಣೈ , ರಾಜಣ್ಣ ಮುತ್ತತ್ತಿ, ವೆಂಕಟರಾಮ್, ರಾಜು ಗೊರೂರು ಇದ್ದರು.