<p><strong>ಚನ್ನರಾಯಪಟ್ಟಣ</strong>: ಪ್ರಾಥಮಿಕ ಭೂಅಭಿವೃದ್ದಿ ಸಹಕಾರ ಬ್ಯಾಂಕ್(ಪೀಕಾರ್ಡ್) ನಿರ್ದೇಶಕರಾಗಿ ಸರ್ಕಾರದಿಂದ ನಾಮನಿರ್ದೇಶನಗೊಂಡಿರುವ ಬಿ. ಕೇಶವ ಅವರನ್ನು ಬ್ಯಾಂಕ್ ಅಧ್ಯಕ್ಷ ಎಂ. ಶಂಕರ್ ಸೇರಿ ನಿರ್ದೇಶಕರು ಅಭಿನಂದಿಸಿದರು.<br><br> ಪಟ್ಟಣದಲ್ಲಿರುವ ಬ್ಯಾಂಕ್ ಕಚೇರಿಯಲ್ಲಿ ಶನಿವಾರ ಕೇಶವ ಅವರನ್ನು ಅಭಿನಂದಿಸಲಾಯಿತು ಕೇಶವ ಮಾತನಾಡಿ, ನಿರ್ದೇಶಕರ ಸಹಕಾರದಿಂದ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್ ಪ್ರಗತಿಗೆ ಶ್ರಮಿಸಲಾಗುವುದು ಎಂದರು.<br><br> ಪ್ರಾಥಮಿಕ ಭೂ ಅಭಿವೃದ್ಧಿ ಸಹಕಾರ ಭ್ಯಾಂಕ್ ಅಧ್ಯಕ್ಷ ಎಂ. ಶಂಕರ್ ಮಾತನಾಡಿ, 120 ರೈತರಿಗೆ ₹2.80 ಕೋಟಿ ಸಾಲ ನೀಡಲಾಗಿದೆ. ₹ 3.20 ಕೋಟಿ ಅಸಲು ಪಾವತಿಸಿದ್ದಾರೆ. ₹3.80 ಕೋಟಿ ಬಡ್ಡಿಮನ್ನಾ ಮಾಡಬೇಕಿದೆ. ₹4.89 ಕೋಟಿ ಸಾಲ ನೀಡಲು ಅವಕಾಶ ಇದೆ. ಟ್ರ್ಯಾಕ್ಟರ್ ಸಾಲ ನೀಡಲಾಗುತ್ತಿದೆ ಎಂದು ತಿಳಿಸಿದರು.</p>.<p>ನೂತನ ನಿರ್ದೇಶಕ ಬಿ. ಕೇಶವ ಅವರನ್ನು ಬ್ಯಾಂಕ್ ನಿರ್ದೇಶಕರಾದ ಎನ್.ಟಿ. ಬೊಮ್ಮೇಗೌಡ, ಬಿ.ಎನ್. ಮಂಜುನಾಥ್, ಮುಖಂಡರಾದ ಶಂಕರ್, ಕೇಶವ, ರಂಗಸ್ವಾಮಿ,ರತ್ನರಾಜು ಅಭಿನಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನರಾಯಪಟ್ಟಣ</strong>: ಪ್ರಾಥಮಿಕ ಭೂಅಭಿವೃದ್ದಿ ಸಹಕಾರ ಬ್ಯಾಂಕ್(ಪೀಕಾರ್ಡ್) ನಿರ್ದೇಶಕರಾಗಿ ಸರ್ಕಾರದಿಂದ ನಾಮನಿರ್ದೇಶನಗೊಂಡಿರುವ ಬಿ. ಕೇಶವ ಅವರನ್ನು ಬ್ಯಾಂಕ್ ಅಧ್ಯಕ್ಷ ಎಂ. ಶಂಕರ್ ಸೇರಿ ನಿರ್ದೇಶಕರು ಅಭಿನಂದಿಸಿದರು.<br><br> ಪಟ್ಟಣದಲ್ಲಿರುವ ಬ್ಯಾಂಕ್ ಕಚೇರಿಯಲ್ಲಿ ಶನಿವಾರ ಕೇಶವ ಅವರನ್ನು ಅಭಿನಂದಿಸಲಾಯಿತು ಕೇಶವ ಮಾತನಾಡಿ, ನಿರ್ದೇಶಕರ ಸಹಕಾರದಿಂದ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್ ಪ್ರಗತಿಗೆ ಶ್ರಮಿಸಲಾಗುವುದು ಎಂದರು.<br><br> ಪ್ರಾಥಮಿಕ ಭೂ ಅಭಿವೃದ್ಧಿ ಸಹಕಾರ ಭ್ಯಾಂಕ್ ಅಧ್ಯಕ್ಷ ಎಂ. ಶಂಕರ್ ಮಾತನಾಡಿ, 120 ರೈತರಿಗೆ ₹2.80 ಕೋಟಿ ಸಾಲ ನೀಡಲಾಗಿದೆ. ₹ 3.20 ಕೋಟಿ ಅಸಲು ಪಾವತಿಸಿದ್ದಾರೆ. ₹3.80 ಕೋಟಿ ಬಡ್ಡಿಮನ್ನಾ ಮಾಡಬೇಕಿದೆ. ₹4.89 ಕೋಟಿ ಸಾಲ ನೀಡಲು ಅವಕಾಶ ಇದೆ. ಟ್ರ್ಯಾಕ್ಟರ್ ಸಾಲ ನೀಡಲಾಗುತ್ತಿದೆ ಎಂದು ತಿಳಿಸಿದರು.</p>.<p>ನೂತನ ನಿರ್ದೇಶಕ ಬಿ. ಕೇಶವ ಅವರನ್ನು ಬ್ಯಾಂಕ್ ನಿರ್ದೇಶಕರಾದ ಎನ್.ಟಿ. ಬೊಮ್ಮೇಗೌಡ, ಬಿ.ಎನ್. ಮಂಜುನಾಥ್, ಮುಖಂಡರಾದ ಶಂಕರ್, ಕೇಶವ, ರಂಗಸ್ವಾಮಿ,ರತ್ನರಾಜು ಅಭಿನಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>