ಶನಿವಾರ, 6 ಡಿಸೆಂಬರ್ 2025
×
ADVERTISEMENT
ADVERTISEMENT

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇಂದು ಹಾಸನಕ್ಕೆ:ಭರವಸೆ ಈಡೇರುವ ತವಕದಲ್ಲಿ ಜನ

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇಂದು ಹಾಸನಕ್ಕೆ: ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ
Published : 6 ಡಿಸೆಂಬರ್ 2025, 6:10 IST
Last Updated : 6 ಡಿಸೆಂಬರ್ 2025, 6:10 IST
ಫಾಲೋ ಮಾಡಿ
Comments
ಪಾರದರ್ಶಕ ಆಡಳಿತ ನೀಡುವ ಮೂಲಕ ರೈತರಿಗೆ ದಾಖಲೆ ಒದಗಿಸುವ ಹಾಗೂ ಅರ್ಹರಿಗೆ ಸೌಲಭ್ಯ ತಲುಪಿಸುವ ಕಾರ್ಯಕ್ರಮವನ್ನು ಡಿ. 6 ರಂದು ಮಾಡಲಾಗುತ್ತಿದೆ.
ಕೃಷ್ಣ ಬೈರೇಗೌಡ ಜಿಲ್ಲಾ ಉಸ್ತುವಾರಿ ಸಚಿವ
ಡಿ.6 ರಂದು ಮುಖ್ಯಮಂತ್ರಿ ಹಾಸನಕ್ಕೆ ಬರುತ್ತಿದ್ದು ರಾಯಚೂರು ಮಹಾನಗರ ಪಾಲಿಕೆಗೆ ನೀಡಿದಂತೆ ಹಾಸನ ಪಾಲಿಕೆ ಅಭಿವೃದ್ಧಿಗೆ ಕನಿಷ್ಠ ₹ 100 ಕೋಟಿಯನ್ನಾದರೂ ಬಿಡುಗಡೆ ಮಾಡಲಿ
ಎಚ್‌.ಡಿ. ರೇವಣ್ಣ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT